
Sign up to save your podcasts
Or


Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ, ಕನ್ಯಾಕುಮಾರಿ ಪಾಟೀಲ್
Editor: ಭಾಗ್ಯಶ್ರೀ
ಕಾಡಿನಲ್ಲಿ ಒಂದು ಮರವಿತ್ತು. ಅಲ್ಲಿನ ಕೋಗಿಲೆಯ ಹಾಡು ಅತಿ ಮಧುರ. ಆದರೆ ಬೇರೆ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಆ ಪಕ್ಷಿಗಳು ಏನು ಮಾಡಿದವು ಮತ್ತು ಕೋಗಿಲೆಯು ಎರಡನೆಯ ಕೋಗಿಲೆಗೆ ಏನು ಹೇಳಿರಬಹುದು ಎಂದು ತಿಳಿಯಲು, ಈ ಕಥೆಯನ್ನು ಕೇಳಿ.
೧. ಪಕ್ಷಿಗಳ ಶಬ್ಧವನ್ನು ಕೇಳಿಸಿ , ಗುರುತಿಸುವುದು.
೨. ಕಥೆಯನ್ನು ಕೇಳಿ, ಚಿತ್ರವನ್ನು ಬಿಡಿಸುವುದು.
By Kathe Khajane Team, IT for ChangeWriter: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ, ಕನ್ಯಾಕುಮಾರಿ ಪಾಟೀಲ್
Editor: ಭಾಗ್ಯಶ್ರೀ
ಕಾಡಿನಲ್ಲಿ ಒಂದು ಮರವಿತ್ತು. ಅಲ್ಲಿನ ಕೋಗಿಲೆಯ ಹಾಡು ಅತಿ ಮಧುರ. ಆದರೆ ಬೇರೆ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಆ ಪಕ್ಷಿಗಳು ಏನು ಮಾಡಿದವು ಮತ್ತು ಕೋಗಿಲೆಯು ಎರಡನೆಯ ಕೋಗಿಲೆಗೆ ಏನು ಹೇಳಿರಬಹುದು ಎಂದು ತಿಳಿಯಲು, ಈ ಕಥೆಯನ್ನು ಕೇಳಿ.
೧. ಪಕ್ಷಿಗಳ ಶಬ್ಧವನ್ನು ಕೇಳಿಸಿ , ಗುರುತಿಸುವುದು.
೨. ಕಥೆಯನ್ನು ಕೇಳಿ, ಚಿತ್ರವನ್ನು ಬಿಡಿಸುವುದು.