Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
August 09, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 24ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ_ ಅರಣ್ಯ ಕಾಂಡ- 24ನೇ ಸರ್ಗಚತುರ್ವಿಂಶಃ ಸರ್ಗಃ ಶ್ರೀರಾಮನು ಸಂಭವಿಸುತ್ತಿರುವ ಶಕುನಗಳಿಂದ ತನಗೆ ವಿಜಯ ಲಭಿಸುವುದೆಂಬುದನ್ನೂ, ರಾಕ್ಷಸರ ವಿನಾಶವಾಗುವುದೆಂಬುದನ್ನೂ ತಿಳಿದುಕೊಂಡುದು; ಲಕ್ಷ್ಮಣನೊಡನೆ ಸೀತಾದೇವಿಯನ್ನು ಪರ್ವತದ ಗುಹೆಗೆ ಕಳುಹಿಸಿ ಕೊಟ್ಟುದು....more7minPlay
August 09, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 23ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 23ನೇ ಸರ್ಗತ್ರಯೋವಿಂಶಃ ಸರ್ಗಃ ಭಯಂಕರವಾದ ಉತ್ಪಾತಗಳನ್ನೂ ಲೆಕ್ಕಿಸದೇ ಖರನ ಮುನ್ನಡೆ; ರಾಕ್ಷಸ ಸೈನಿಕರು ಶ್ರೀರಾಮನ ಆಶ್ರಮದ ಬಳಿ ತೆರಳಿದುದು....more7minPlay
August 09, 2021ಆಲಿಸಿ: ಭಕ್ತಿಗೀತೆ- ಶಿವ ಶಿವ ಎಂದರೆ ಭಯವಿಲ್ಲಆಲಿಸಿ: ಭಕ್ತಿಗೀತೆ- ಶಿವ ಶಿವ ಎಂದರೆ ಭಯವಿಲ್ಲಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ...more4minPlay
August 07, 2021ಆಲಿಸಿ: ಭಕ್ತಿಗೀತೆ- ದಯೆ ತೋರು ತಾಯೆಭಕ್ತಿಗೀತೆ- ದಯೆ ತೋರು ತಾಯೆರಚನೆ: ವಸುಮತಿ ರಾಮಚಂದ್ರಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more7minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 22ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 22ನೇ ಸರ್ಗ ದ್ವಾವಿಂಶಃ ಸರ್ಗಃ ಹದಿನಾಲ್ಕು ಸಾವಿರ ರಾಕ್ಷಸ ಯೋಧರೊಡನೆ ಖರ-ದೂಷಣರು ಪಂಚವಟಿಗೆ ಹೋದುದು....more5minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 21ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 21ನೇ ಸರ್ಗಏಕವಿಂಶಃ ಸರ್ಗಃ ಶೂರ್ಪಣಖಿಯು ಖರನಿಗೆ ರಾಕ್ಷಸರು ಹತರಾದುದನ್ನು ತಿಳಿಸಿ ರಾಮನೊಡನೆ ಯುದ್ಧ ಮಾಡಲು ಪುನಃ ಖರನನ್ನು ಪ್ರೋತ್ಸಾಹಿಸಿದುದು....more4minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 20ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 20ನೇ ಸರ್ಗವಿಂಶಃ ಸರ್ಗಃ ಖರನು ಕಳುಹಿಸಿದ್ದ ಹದಿನಾಲ್ಕು ಮಂದಿ ರಾಕ್ಷಸರನ್ನೂ ಶ್ರೀರಾಮನು ಸಂಹರಿಸಿದುದು....more5minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 19ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 19ನೇ ಸರ್ಗಏಕೋನವಿಂಶಃ ಸರ್ಗಃ ಶೂರ್ಪಣಖಿಯಿಂದ ವೃತ್ತಾಂತವನ್ನು ಕೇಳಿ ಕುಪಿತನಾದ ಖರನು ಶ್ರೀರಾಮನನ್ನು ಸಂಹರಿಸಲು ಹದಿನಾಲ್ಕು ಮಂದಿ ರಾಕ್ಷಸರನ್ನು ಕಳುಹಿಸಿ ಕೊಟ್ಟುದು....more5minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 18ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 18ನೇ ಸರ್ಗಅಷ್ಟಾದಶ ಸರ್ಗಃ ಶ್ರೀರಾಮನ ಸಲಹೆಯಂತೆ ಶೂರ್ಪಣಖಿಯು ಲಕ್ಷ್ಮಣನಲ್ಲಿ ಪ್ರಣಯಭಿಕ್ಷೆ ಯಾಚಿಸಿದುದು; ಅವನೂ ನೆಪ ಹೇಳಿ ಹಿಂದಕ್ಕಟ್ಟಲು ಶೂರ್ಪಣಖಿಯು ಸೀತಾದೇವಿಯನ್ನೇ ಕಬಳಿಸಲು ಹೋದುದು; ಲಕ್ಷ್ಮಣನು ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿದುದು....more5minPlay
August 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 17ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 17ನೇ ಸರ್ಗಸಪ್ತದಶಃ ಸರ್ಗಃ ಶ್ರೀರಾಮನ ಆಶ್ರಮಕ್ಕೆ ಶೂರ್ಪಣಖಿಯ ಆಗಮನ; ಪರಸ್ಪರ ಪರಿಚಯ; ಭಾರ್ಯೆಯನ್ನಾಗಿ ಮಾಡಿ ಕೊಳ್ಳಲು ರಾಕ್ಷಸರು ಶ್ರೀರಾಮನನ್ನು ಒತ್ತಾಯಿಸಿದುದು....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.