Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
November 09, 2023S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese KingIn this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese Kingಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ.. ಜನ ಗುಂಪು ಕಟ್ಟಿಕೊಂಡು ಬಂದ್ರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 04, 2023S1EP- 389: ದಾನಶೂರ ಕರ್ಣ | Story of KarnaIn this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karnaಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 03, 2023S3 : EP - 39: ಭಗೀರಥನ ಕತೆ | The story of BhagirathIn this episode, Dr. Sandhya S. Pai narrates very famous Mahabharata S3 : EP - 39: ಭಗೀರಥನ ಕತೆ | The story of Bhagirathಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
November 02, 2023S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of BhagavataIn this episode, Dr. Sandhya S. Pai recites her very famous editorial Priya Odugare- S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavataಒಬ್ಬ ಮಹಾನ್ ಸಿರಿವಂತನಿದ್ದ. ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಸಿಗುತ್ತದೆ ಎಂಬ ವಿಷಯ ತಿಳಿದ. ಇದಕ್ಕಾಗಿ ಮಹಾನ್ಪಂಡಿತರನ್ನು ಕರೆಸಿದ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
October 28, 2023S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage."In this episode, Dr. Sandhya S. Pai recites her very famous editorial Priya Odugare- S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage." ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ಸುಖವಾಗಿದ್ರು.. ಮದುವೆಯಾಗಿ ವರ್ಷ ಕಳೆದಿರಲಿಲ್ಲ.. ಅನ್ಯೂನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲ ಆಗಿತ್ತು ಅದು, ಗಂಡ ಬೆಳಗ್ಗೆ ಎದ್ದು ಹೊಲಕ್ಕೆ ಹೋಗ್ತಾ ಇದ್ದ, ಹೆಂಡತಿ ಮೊಸರು, ಪಲ್ಯ ರೊಟ್ಟಿ ಕಟ್ಕೊಂಡು .. ಮದ್ಯಾಹ್ನದ ಬುತ್ತಿ ತೊಕೊಂಡು ಹೊಲಕ್ಕೆ ಹೋಗ್ತಾ ಇದ್ಳು.. ಇಬ್ಬರೂ ಲಲ್ಲೆಯಾಡುತ್ತ ಊಟ ಮಾಡ್ತಾ ಇದ್ರು ಸಂಜೆ ಆಗ್ತಾ ಇದ್ದಹಾಗೆ ಗಂಡ ಮನೆಗೆ ಬರ್ತಾ ಇದ್ದ.. ಆಗ ..ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 27, 2023S3 : EP - 38: ವೃತಾಸುರ ಸಂಹಾರ | MahabharathamIn this episode, Dr. Sandhya S. Pai narrates very famous Mahabharata S3 : EP - 38: ವೃತಾಸುರ ಸಂಹಾರ | Mahabharathamಕೃತಯುಗದಲ್ಲಿ.. ಅತೀ ಭಯಂಕರರೂ ಕ್ರೂರರೂ ಆದ ಕಾಲಕೇಯರೆಂಬ ರಾಕ್ಷಸರಿದ್ದರು.. ಅವರು ವೃತಾಸುರ ಎಂಬ ರಾಕ್ಷಸನ ಮಾರ್ಗದರ್ಶನದಲ್ಲಿ.. ದೇವತೆಗಳನ್ನು ನಿಂತಲ್ಲಿ ನಿಲ್ಲಬಿಡದೆ ಕಾಡ್ತಾ ಇದ್ರು. ದೇವತೆಗಳ ರಾಜ ದೇವೇಂದ್ರ ಹತಾಶನಾಗಿ ಬ್ರಹ್ಮ ದೇವರಲ್ಲಿ ಬಂದಾಗ .. ಏನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
October 26, 2023S1EP- 386: ಬಿಳಿ ಕೂದಲ ಅಜ್ಜ | white haired menIn this episode, Dr. Sandhya S. Pai recites her very famous editorial Priya Odugare- S1EP- 386: ಬಿಳಿ ಕೂದಲ ಅಜ್ಜ | white haired menಒಂದು ದಿನ ಸಂಜೆ ವಯೋವೃದ್ಧನೊಬ್ಬ ಆ ಊರಿನೊಳಗೆ ಬಂದನಂತೆ, ತಲೆ ತುಂಬಾ ಬಿಳಿಯ ಕೂದಲ ರಾಶಿ, ಬಿಳಿ ಕೂದಲ ಗಡ್ಡ.. ಹೆಗಲಮೇಲೊಂದು ಕಾವಡಿ, ಕಾವಾಡಿಯಲ್ಲಿ ಎರಡು ಬುಟ್ಟಿಗಳು.. ಬುಟ್ಟಿಗಳು ಬಟ್ಟೆಯಿಂದ ಮುಚ್ಚಿದ್ದವು.. ಬಂದವನೇ ಊರ ಮದ್ಯದ ಚೌಕದಲ್ಲಿ ನಿಂತ.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 21, 2023S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about BhrithahariIn this episode, Dr. Sandhya S. Pai recites her very famous editorial Priya Odugare- S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about Bhrithahariಭರ್ತೃಹರಿಯ ಕುರಿತಾದ ಸುಂದರ ಕಥೆ ಇದು. ಈತ ಒಂದು ಕಾಲದಲ್ಲಿ ಸಾಮ್ರಾಟನಾಗಿದ್ದ. ಹೀಗಿರುವಾಗ ಸಾಮ್ರಾಜ್ಯ, ಅಂತಸ್ತು ಎಲ್ಲವನ್ನೂಬಿಟ್ಟು ಕೇವಲ ದೇಹಸುಖಕ್ಕಾಗಿ ಅಶ್ವ ಪಾಲಕನಿಗೆ ಒಲಿದ ಪತ್ನಿಯಿಂದ ಒಂದು ಪಾಠ ಕಲಿತ. ಹಾಗಾದ್ರೆ ಅದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 20, 2023S3 : EP - 37: ವಾತಾಪಿ ಮತ್ತು ಇಲ್ವರ ಕಥೆ | MahabharataIn this episode, Dr. Sandhya S. Pai narrates very famous Mahabharata S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharataಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ್ಕ ಬ್ರಾಹ್ಮಣರನ್ನು ಇಬ್ಬರೂ ಸಹೋದರರು ಕೊಲ್ಲುತ್ತಿದ್ದರು. ಆದರೆ ಮುಂದೆ ಇವರಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
October 19, 2023S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God?In this episode, Dr. Sandhya S. Pai recites her very famous editorial Priya Odugare- S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God?ಜೀವನಕ್ಕೆ ಅತ್ಯಂತ ಹತ್ತಿರವಾದ ಕಥೆ ಇದು. ಪುಟ್ಟ ಹುಡುಗಿಯೊಬ್ಬಳಿಗೆ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ಯಾರೋ ಹೇಳಿದರಂತೆ . ಈ ವಿಚಾರವನ್ನು ಕೇಳಿದ ಆಕೆ ದೇವರಲ್ಲಿ ಏನನ್ನೆಲ್ಲಾ ಕೇಳಿಕೊಂಡಳು ಮತ್ತು ದೇವರ ಅದನ್ನೆಲ್ಲಾ ಈಡೇರಿಸಿದನೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.