Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
July 29, 2023S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tailsIn this episode, Dr. Sandhya S. Pai recites her very famous editorial Priya Odugare- S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tailsಎಪ್ಪತ್ತರ ದಶಕದ ಪೂರ್ವ ಭಾಗದಲ್ಲಿ ಒಂದು ಮುಂಜಾನೆ ಹತ್ತು ವರ್ಷದ ಹುಡುಗ ಒಬ್ಬ ಭಾರಿ ಉತ್ಸಾಹದಿಂದ ಸಂತೋಷದಿಂದ ಕುಣಿತಾ ಕುಣೀತಾ ಶಾಲೆಗೆ ಬಂದ ಕಾರಣ ಏನಪ್ಪಾ ಅಂತಂದ್ರೆ.. ಮುಂಚಿನ ದಿನ ಶಾಲೆಯಿಂದ ವಾಪಸು ಹೋಗುವಾಗ ಹಾದಿಯಲ್ಲಿ ಅವನೊಂದು ಬೆಕ್ಕು ಕಂಡಿದ್ದ ಬೆಕ್ಕು ಕಾಣುದ್ರಲ್ಲಿ ಏನು ವಿಶೇಷ? ಅಂದ್ರೆ .. ಅದು ಅಂತಿಂತಾ ಬೆಕ್ಕಲ್ಲ ಎರಡು ಬಾಲಗಳಿದ್ದ ಬೆಕ್ಕು ..ಆ ವಿಷಯವನ್ನ ಶಾಲೆಯಲ್ಲಿ ಗೆಳೆಯರಿಗೆ ಹೇಳಿದ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
July 28, 2023S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusionIn this episode, Dr. Sandhya S. Pai narrates very famous Mahabharata S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusionಇದು ಮಹಾಭಾರತದ ಸುಂದೋಪಸುಂದರ ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
July 27, 2023S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ | The story of the saint SocratesIn this episode, Dr. Sandhya S. Pai recites her very famous editorial Priya Odugare- S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ |ಸಾಕ್ರಟೀಸ್ ಎಂಬ ಸಂತ ಇದ್ದ . ಆತನ ಬಳಿ ಒಬ್ಬ ಬಂದು ನಿಮ್ಮ ಶಿಶ್ಯನ ಬಗ್ಗೆ ಒಂದು ವಿಷಯ ಕೇಳಿದೆ ಅದನ್ನು ನಿಮಗೆ ತಿಳಿಸಲು ಬಂದೆ ಎಂದ. ಆತ ಹೀಗೆ ಹೇಳಿದ್ದಕ್ಕೆ ಸಾಕ್ರಟೀಸ್ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 22, 2023S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us?In this episode, Dr. Sandhya S. Pai recites her very famous editorial Priya Odugare- S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us?ಗ್ರೀಸ್ ನ ದೊರೆ ಸಿಸೈಫಸ್ ಆಗಿನ ಕಾಲದ ಅತ್ಯಂತ ಯಶಸ್ವಿ ಚಕ್ರವರ್ತಿ ಎನಿಸಿಕೊಂಡಿದ್ದ. ಏಕೆಂದರೆ ಆತನ ಪ್ರಜಾವರ್ಗ ಆತನಿಗೋಸ್ಕರ ಸಾಯಲೂ ತಯಾರಾಗಿದ್ದರು ಎಂದು ನಂಬಿದ್ದ. ಆದರೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
July 21, 2023S3 : EP - 24: ದ್ರೌಪದಿ ಸ್ವಯಂವರ | Draupadi SwayamvaraIn this episode, Dr. Sandhya S. Pai narrates very famous Mahabharata S3 : EP - 24: ದ್ರೌಪದಿ ಸ್ವಯಂವರ | Draupadi Swayamvaraಪಾಂಚಾಲದ ರಾಜ ದ್ರುಪದನಿಗೆ ತನ್ನ ಮಗಳನ್ನು ಅರ್ಜುನನಿಗೆ ವಿವಾಹ ಮಾಡಿ ಕೊಡಬೇಕು ಎಂದು ಆಸೆ ಇತ್ತು. ಆದರೆ ಉಳಿದ ರಾಜರುಗಳು ತನ್ನ ಮೇಲೆ ಸೇಡು ಸಾಧಿಸುತ್ತಾರೆ ಎಂಬ ಭಯದಿಂದ ಸುಮ್ಮನಿದ್ದ. ಮುಂದೆ ದ್ರೌಪದಿಯ ವಿವಾಹ ಅರ್ಜುನನ ಜೊತೆ ಹೇಗೆ ನಡೆಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
July 20, 2023S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ | capital punishmentIn this episode, Dr. Sandhya S. Pai recites her very famous editorial Priya Odugare- S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋಇದೊಂದು ಸತ್ಯ ಕಥೆ ಎನ್ನುವವರಿದ್ದಾರೆ. 16 ನೇ ಶತಮಾನದಲ್ಲಿ ಒಮ್ಮೆ ಒಂದು ಔತಣಕೂಟದಲ್ಲಿ ಒಬ್ಬ ಮಹಾನ್ಶ್ರೀಮಂತ ಮತ್ತು ಒಬ್ಬ ವಕೀಲನ ನಡುವೆ ಒಂದು ಚರ್ಚೆ ಉಂಟಾಯಿತು. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋಅಥವಾ ಜೀವಾವಧಿ ಶಿಕ್ಷೆಯೋ ಎಂದು ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 15, 2023S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four?In this episode, Dr. Sandhya S. Pai recites her very famous editorial Priya Odugare- S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four?ನಾಲ್ಕು ಜನ ಶಿಶ್ಯರು ತಮ್ಮ ಗುರುವಿನ ಬಳಿ ವಿದ್ಯೆ ಕಲಿತು ತಮ್ಮ ಊರಿನ ಕಡೆ ಹೊರಟರು. ಅವರಲ್ಲಿ ನಾಲ್ಕನೆಯವ ದಡ್ಡ ಎನಿಸಿಕೊಂಡಿದ್ದ. ಹೀಗಿರುವಾಗ ದಾರಿ ಮಧ್ಯೆ ಒಂದು ಸತ್ತ ಸಿಂಹದ ಮೂಳೆಗಳಿದ್ದವು ಈ ನಾಲ್ವರಲ್ಲಿ ಮೂವರು ಆ ಸಿಂಹಕ್ಕೆ ಮರುಜೀವ ನೀಡಲು ಮುಂದಾದರು ಮುಂದೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 14, 2023S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arroganceIn this episode, Dr. Sandhya S. Pai narrates very famous Mahabharata S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arroganceವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
July 13, 2023S1EP- 360: ಯಾವುದು ನಿಜವಾದ ಭಕ್ತಿ | What is true devotionIn this episode, Dr. Sandhya S. Pai recites her very famous editorial Priya Odugare- S1EP- 360: ಯಾವುದು ನಿಜವಾದ ಭಕ್ತಿ | What is true devotionಒಂದೂರಿನಲ್ಲಿ ಒಬ್ಬ ರೈತ ಇದ್ದ ಆತ ಒಮ್ಮೆ ಕೆಲಸ ಮುಗಿಸಿ ವಾಪಾಸ್ ಬರುವಾಗ ಆತನ ಎತ್ತಿನ ಗಾಡಿದ ಕೀಲು ಮುರಿಯಿತು. ಆಗ ಸಂಜೆಯಾಗಿತ್ತು. ಆತನ ಪ್ರಾರ್ಥನೆ ಸಮಯ ಮೀರಿ ಹೋಗುತ್ತಿತ್ತು. ಆಗ ರೈತ ಏನು ಮಾಡಿದ , ಹೇಗೆ ದೇವರನ್ನು ಸಂತೋಷಪಡಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 08, 2023S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clockIn this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮೇಲೆ ಒಂದು ದಿನ.. ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.