Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
June 15, 2023S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?In this episode, Dr. Sandhya S. Pai recites her very famous editorial Priya Odugare- S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?ಕಡುಬಡವನೊಬ್ಬನಿದ್ದ ಹುಟ್ಟಿನಿಂದಲೇ ಬೆಂಬತ್ತಿದ ಈ ಬೂತ ಅವನನ್ನು ಸತತವಾಗಿ ಕಾಡುತ್ತಲೇ ಬಂದಿತ್ತು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಅನ್ನೋ ಸ್ಥಿತಿ ಅಂತದ್ದರಲ್ಲಿ ಶಿಕ್ಷಣ ಕಲಿತು ಸಣ್ಣ ನೌಕರಿ ದಕ್ಕಿಸಿಕೊಂಡ, ಮದುವೆಯೂ ಆಯ್ತು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 10, 2023S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu PoornaIn this episode, Dr. Sandhya S. Pai recites her very famous editorial Priya Odugare- S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poornaಭಗವಾನ್ ಬುದ್ಧನಲ್ಲಿ ಪೂರ್ಣ ಅನ್ನುವ ಹೆಸರಿನ ಬಿಕ್ಷು ಇದ್ದ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅವನು ಗುರುವಿನ ಮುಂದೆ ನಿಂತು ಮುಂದಿನ ಬದುಕಿಗೆ ಒಂದು ಮಾರ್ಗ ತೋರಿ ಎಂದು ಕೇಳಿದ ! ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 09, 2023S3 : EP - 18 : ಏಕಲವ್ಯನ ಕಥೆ | The story of EklavyaIn this episode, Dr. Sandhya S. Pai narrates very famous Mahabharata S3 : EP - 18 : ಏಕಲವ್ಯನ ಕಥೆ | The story of Eklavyaಏಕಲವ್ಯ ಅಂದರೆ ಸಾಧನೆ ಏಕಾಗ್ರತೆ ಗುರುದಕ್ಷಿಣೆ ಮತ್ತು ವಚನ ಪರಿಪಾಲನೆಗೆ ಪ್ರತೀಕ. ಒಂದು ದಿನ ಕುರುವಂಶದ ರಾಜಕುಮಾರರು ಬೇಟೆಯಾಡಲು ತೆರಳಿದ್ದಾಗ ಮಧ್ಯಾಹ್ನ ಒಂದು ವಿಶಾಲ ವೃಕ್ಷದ ಕೆಳಗೆ ಮಲಗಿದ್ದಾಗ .. ಏನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
June 08, 2023S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatestIn this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatestಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 03, 2023S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 02, 2023S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his studentsIn this episode, Dr. Sandhya S. Pai narrates very famous Mahabharata S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his studentsಮಹರ್ಷಿ ಗೌತಮರಿಗೆ ಶರದ್ವಂತ ಎಂಬ ಅನ್ವರ್ಥನಾಮದ ಮಗನಿದ್ದ, ಶರದ್ವಂತ ಅಂತ ಇವನಿಗೆ ಹೇಗೆ ಹೆಸರುಬಂತು ಎಂದರೆ ಹುಟ್ಟುವಾಗಲೇ ಇವನು ಧನುರ್ಬಾಣಗಳ ಸಮೇತ ಹುಟ್ಟಿದ್ದ.. ಜನ್ಮತಃ ಬ್ರಾಹ್ಮಣನಾದ್ರು ಇವನಿಗೆ ವೇದಾಧ್ಯನಗಳಲ್ಲಿ ಆಸಕ್ತಿ ಇರಲಿಲ್ಲ..ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
June 01, 2023S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks?In this episode, Dr. Sandhya S. Pai recites her very famous editorial Priya Odugare- S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks?ಭ್ರಹ್ಮದತ್ತ ಕಾಶಿಯ ರಾಜನಾಗಿದ್ದಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿದ ಬೆಳೆದು ಮುಂದೆ ಸಿಂಹಗಳ ರಾಜನಾದ, ಅವನ ಅಧಿಕಾರದ ಪರಿಧಿಯಲ್ಲಿ ಬರ್ತಾ ಇದ್ದ ಕಾಡಿನಲ್ಲಿ ನಾನಾ ವೈವಿಧ್ಯಗಳ ಸಾವಿರಾರು ಪ್ರಾಣಿಗಳು ವಾಸವಾಗಿದ್ದವು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 27, 2023S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camelIn this episode, Dr. Sandhya S. Pai recites her very famous editorial Priya Odugare- S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camelಒಬ್ಬಾನೊಬ್ಬ ವ್ಯಾಪಾರಿಗೆ ಒಂದು ಒಂಟೆ ಕೊಂಡುಕೊಳ್ಳಬೇಕು ಎಂಬ ಅಗತ್ಯ ಬಿತ್ತಂತೆ ಶಹರದಲ್ಲಿ ನಡೀತಾ ಇದ್ದ ಒಂಟೆಗಳಮೇಳಕ್ಕೆ ಹೋದಾಗ ಅವನಿಗೆ ಬೇಕಾದ ರೀತಿಯ ಒಂಟೆ ಒಂದು ಸಿಕ್ಕಿತು ತುಂಬಾ ಚರ್ಚೆಯಾದ ನಂತರ ಅವನ ಜೇಬಿಗೆ ಹೊಂದುವ ಬೆಲೆಯೂ ನಿಗದಿಯಾಯಿತು, ಒಂಟೆ ಖರೀದಿಸಿ ಮನೆಗೆ ಬಂದನಂತೆ.. ತನ್ನ ಸೇವಕನಿಗೆ ಅದರ ಬೆನ್ನ ಮೇಲಿದ್ದ ಖಜಾವವನ್ನ ತೆಗೆದಿಡುವಂತೆ ಹೇಳಿದ ಸೇವಕ ಖಜಾವ ತೆಗುಯುವಾಗ ಅದರ ಒಳಗೆ ಒಂದು ಇಮ್ಮಣಿ ಚೀಲ ಇರುವುದು ಕಂಡಿತು ಅದ್ರಲ್ಲಿ ಹೊಳೆಯುವ ವಜ್ರಗಳಿದ್ದವು ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 26, 2023S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra GandhariIn this episode, Dr. Sandhya S. Pai narrates very famous Mahabharata S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhariಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ ಬೇಡಿದಳು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
May 25, 2023S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children?In this episode, Dr. Sandhya S. Pai recites her very famous editorial Priya Odugare- S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children?ಮಹಾಭಾರತದ ಯುದ್ಧ ಮುಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜಾಗಕ್ಕೆ ಅಶ್ವತ್ಥಾಮ ಬಂದ. ಬಂದವ ಪಂಚ ಪಾಂಡವರನ್ನು ಕೊಲ್ಲುವ ಮಾತು ನೀಡಿ ಹೊರಟ. ಹೀಗೆ ಹೊರಟವ ಕೊಂದ್ದಿದ್ದು ಮಾತ್ರ ಪೌತ್ರರನ್ನು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.