Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
April 28, 2023S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and SatyavatiIn this episode, Dr. Sandhya S. Pai narrates very famous Mahabharata S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavatiಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ್ತಾ ಹೋದವನಿಗೆ ಕಂಡದ್ದೇನು ? ಬೆಸ್ತರ ರಾಜ ಅವನ ಸುಂದರ ಮಗಳು.. ಬೆಸ್ತರಾಜನ ಬೇಡಿಕೆ, ದೇವವೃತನ ತ್ಯಾಗದ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
April 27, 2023S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him..In this episode, Dr. Sandhya S. Pai recites her very famous editorial Priya Odugare- S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him..ಸಿರಿವಂತರ ಮಕ್ಕಳು ಓದುವ ಶಾಲೆಯ ಮಾಲಿಗೆ ತನ್ನ ಮಗಳನ್ನು ಅದೇ ಶಾಲೆಯಲ್ಲಿ ಫೀಸ್ ಇಲ್ಲದೆ ವಿದ್ಯಾಭ್ಯಾಸ ಮಾಡಿಸುವ ಅವಕಾಶ ಸಿಕ್ಕಿತು, ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 22, 2023S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journeyIn this episode, Dr. Sandhya S. Pai recites her very famous editorial Priya Odugare- S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journeyಜೋರು ಮಳೆಯಲ್ಲಿ ವಾಹದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಮಳೆಯ ಅಬ್ಬರ.. ಗಾಳಿಯ ವೇಗ .. ಆನೆಯ ಹಿಂಡಿನಂತೆ ಭೋರ್ಗರೆಯುತ್ತಿದ್ದ ಕರಿ ಮೋಡಗಳು .. ಎಷ್ಟು ಕಣ್ ತೆರೆದು ನೋಡಿದರೂ 10 ಅಡಿಗಿಂತ ದೂರದ ದಾರಿ ತೋರುತ್ತಿರಲಿಲ್ಲ.. ವಾಹನ ಚಲಾಯಿಸಬೇಕೋ ಬದಿಗೆ ನಿಲ್ಲಿಸಬೇಕೋ ಎಂದು ಗೊತ್ತಿಲ್ಲದ ಹೊತ್ತಲ್ಲಿ ಮನೆಯ ಯಜಮಾನ ನಿಲ್ಲುವುದು ಬೇಡ ಮುಂದೆ ಹೋಗೋಣ ಎಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 21, 2023S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and ShantanuIn this episode, Dr. Sandhya S. Pai narrates very famous Mahabharata S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu ಮಹಾಪರಾಕ್ರಮಿಯಾಗಿದ್ದ ಮಹಾಭಿಷ ಎಂಬ ರಾಜ ಒಂದು ಸಹಸ್ರ ಅಶ್ವಮೇಧ ಯಾಗ ನೂರು ರಾಜಸೂಯ ಯಾಗಗಳನ್ನು ಮಾಡಿ ಸ್ವರ್ಗವಾಸಕ್ಕೆ ಯೋಗ್ಯನಾದ, ಬ್ರಹ್ಮನ ಆಸ್ಥಾನದಲ್ಲಿ ಗಂಗೆಯ ವಸ್ತ್ರ ಜಾರಿದಾಗ ಮಹಾಭಿಷ ಏನು ಮಾಡಿದ ? ಗಂಗೆ ಶಾಪಗ್ರಸ್ತಳಾಗಿದ್ದೇಕೆ ? ಗಂಗೆ ಭೂಮಿಯಲ್ಲಿ ತಾಯಿಯಾದ ಕಾರಣ, ಶಾಂತನುವಿನ ಜನನ ಗಣೆಗೆಯ ಪ್ರೀತಿ ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
April 20, 2023S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship?In this episode, Dr. Sandhya S. Pai recites her very famous editorial Priya Odugare- S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship?ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? ಮಳೆಯಿಂದಾಗಿ ಕಳೆದು ಹೋದ ದಾರಿ , ಸುತ್ತಲೂ ಸಮುದ್ರ , ಹಡಗಿನ ಕಪ್ತಾನ ದಾರಿ ಕಳೆದುಕೊಡಿದ್ದ , ತಿನ್ನಲು ಆಹಾರವಿಲ್ಲ ಕುಡಿಯಲು ನೀರಿಲ್ಲ ! ಜನರು ಸಾಯುತ್ತಿದ್ದಾರೆ .. ದೂರದಲ್ಲಿ ಕಂಡ ಇನ್ನೊಂದು ಹಡಗನ್ನ ಕಂಡು ಮಾಡಿದ್ದೇನು ? ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 15, 2023S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?In this episode, Dr. Sandhya S. Pai recites her very famous editorial Priya Odugare- S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನಲ್ಲಿ ಸಂಪತ್ತು, ಐಶ್ವರ್ಯ ಎಲ್ಲವೂ ಇದ್ದರೂ ಆತ ವಿರಕ್ತ. ವಿರಕ್ತ ಎಂದರೆ ಒಲ್ಲದು, ಸಲ್ಲದು ಎನ್ನುವವನಲ್ಲ. ವರ್ಷಗಟ್ಟಲೇ ಕಾಡು ಮೇಡು ಗುಹೆಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಈತನಿಗೆ ಗೌರವ ಕೊಡುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ತಿಳಿಯಲು ಒಬ್ಬ ಬಂದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
April 14, 2023S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for lifeIn this episode, Dr. Sandhya S. Pai narrates very famous Mahabharata : S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for lifeಅಯೋದ ಧೌಮ್ಯ ಎಂಬ ಮಹರ್ಷಿಗಳು ಗುರುಕುಲ ನಡೆಸುತ್ತಿದ್ದರು. ಅವರ ಶಿಶ್ಯರ ಕಥೆ ಇದು. ಈ ಮಹರ್ಷಿಗಳು ಶಿಶ್ಯರಿಗೆ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
April 13, 2023S1EP- 334 :ಬದುಕನ್ನು ಸುಲಭವಾಗಿಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily?In this episode, Dr. Sandhya S. Pai recites her very famous editorial Priya Odugare- S1EP- 334 : ಬದುಕನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily? ಬೇಳೆ, ಕಾಳು ಸಾಗಿಸುವಹಡಗೊಂದು ಪಯಣಕ್ಕೆ ತಯಾರಾಗಿ ನಿಂತಿತ್ತು. ಈ ಹಡಗು ಪಕ್ಷಿಯೊಂದಕ್ಕೆ ಕಂಡಿತು. ಆಗ ಪಕ್ಷಿ ಆಹಾರದ ಆಸೆಗೆಹಡಗಿನ ಒಳಗೆ ಹೋಯಿತು. ಸಿಕ್ಕ ಆಹಾರವನ್ನು ತಿನ್ನುವಷ್ಟರಲ್ಲಿ ಹಡಗು ಪ್ರಯಾಣ ಆರಂಭಿಸಿತ್ತು. ಈಗ ಹಡಗೊಳಗೆ ಸಿಕ್ಕಿಕೊಂಡ ಹಕ್ಕಿ ಮರಳಿ ದಡ ಸೇರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಹಕ್ಕಿ ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more3minPlay
April 08, 2023S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our livesIn this episode, Dr. Sandhya S. Pai recites her very famous editorial Priya Odugare- S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our livesಮಾಂಸ ಸಂಸ್ಕರಿಸುವ ಘಟಕವೊಂದರಲ್ಲಿ ಮಾರ್ಸ್ ಳಿಗೆ ಕೆಲಸ ಇತ್ತು. ಮಾಂಸ ಶೇಖರಿಸುವ ಕೋಣೆಗಳ ತಾಪಮಾನ ಸುಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳುವುದು ಆಕೆಯ ಕೆಲಸ. ಹೀಗಿರುವಾಗ ಒಮ್ಮೆ ಆಕೆ ಈ ಮಾಂಸ ಶೇಖರಿಸುವ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಳು. ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 07, 2023S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of MadhaviIn this episode, Dr. Sandhya S. Pai narrates very famous Mahabharata : S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of Madhaviಯಯಾತಿ ಪುರುವಿನಿಂದ ಪಡೆದ ಯೌವನವನ್ನು ಮರಳಿಸಿ ತಪಸ್ಸು ಕೈಗೊಂಡು ಸ್ಪರ್ಗಕ್ಕೆ ಹೋದ. ಆದರೆ ತನ್ನ ಅಹಂಕಾರದಿಂದ ಮರಳಿ ಭೂಲೋಕಕ್ಕೆ ಬರಬೇಕಾಯಿತು. ಈ ಸಮಯದಲ್ಲಿ ಮಾಧವಿ ಮಗ ಅಷ್ಟಕನ ಬಳಿ ಯಯಾತಿ ಸಿಕ್ಕ. ಈ ಸಮಯದಲ್ಲಿ ಮಾಧವಿಯ ಕರುಣಾಜನಕ ಕತೆ ಏನು ಎಂಬುದು ತಿಳಿದುಬಂತು. ಹಾಗಾದ್ರೆ ಏನದು ಕತೆ ಎಂಬುವುದನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.