Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
February 23, 2023S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration?in this episode, Dr. Sandhya S. Pai recites her very famous editorial Priya Odugare- S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration?ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
February 19, 2023S1 EP94 ಲ್ಯಾಕ್ಮೆ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿಮೇಕಪ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ತಮ್ಮನ್ನ ತಾವು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಇಂಥ ಮೇಕಪ್ ಜಗತ್ ನಲ್ಲಿ ಹೆಸರುವಾಸಿಯಾದ ಲ್ಯಾಕ್ಮೆ ಬ್ರಾಂಡ್ ನ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ....more10minPlay
February 18, 2023S1EP- 321 : ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsionin this episode, Dr. Sandhya S. Pai recites her very famous editorial Priya Odugare- S1EP- 321 ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsionತೋಟ ಒಂದರಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಕಂಡ ಒಂದು ಗೂಡಿನಿಂದ ಪುಟ್ಟದೊಂದು ಜೀವ ಹೊರಬರಲು ಕಷ್ಟ ಪಡುತ್ತಿತ್ತು. ಅದರ ಕಷ್ಟವನ್ನು ಕಂಡು ಆತನಿಗೆ ಕರುಣೆ ಉಕ್ಕಿತು. ಆಗ ತಾನೆ ಗೂಡನ್ನ ಸೀಳಿ ಹೊರಬರಲು ಕಾಯುತ್ತಿದ್ದ ಚಿಟ್ಟೆ ಒಂದಕ್ಕೆ ಸಹಾಯ ಮಾಡಲು ಹೋದ. ಆದರೆ ಆತನ ಈ ಸಹಾಯವೇ ಅದೊಂದು ದೊಡ್ಡ ಅವಾಂತರಕ್ಕೆ ಕಾರಣವಾಯಿತು. ಹಾಗಾದ್ರೆ ಅಂಥದ್ದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 17, 2023S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of JanamejayaIn this episode, Dr. Sandhya S. Pai narrates very famous Mahabharata : S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejayaಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹೀಗಾಗಿ ಸರ್ಪಯಾಗವನ್ನು ಕೈಗೊಂಡ . ಈ ಯಾಗದಲ್ಲಿ ಸಾವಿರಾರು ಸರ್ಪಗಳು ಅಗ್ನಿಗೆ ಆಹುತಿಯಾಗುವಾಗ ನಡೆದಿದ್ದೇನು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
February 16, 2023S1EP- 320 : ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists!in this episode, Dr. Sandhya S. Pai recites her very famous editorial Priya Odugare- S1EP- 320 ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists!ದಟ್ಟ ಕಾಡಿನಲ್ಲಿದ್ದ ಗರ್ಭವತಿ ಹರಿಣಕ್ಕೆ ಪ್ರಸವ ವೇದನೆ ಶುರುವಾಯಿತು. ಸುರಕ್ಷಿತ ಜಾಗವೆಂದು ಪೊದೆಯ ಬಳಿ ಬಂದ ಹರಿಣಕ್ಕೆ ಹಸಿದ ಸಿಂಹ ಎದುರಾಯಿತು. ಸಿಂಹದಿಂದ ತಪ್ಪಿಸಿಕೊಳ್ಳಬೇಕೆಂದು ಹಿಂದೆ ತಿರುಗಿದಾಗ ಬೇಡನೊಬ್ಬ ಬಿಲ್ಲು ಹೂಡುತ್ತಿದ್ದ. ಮುಂದೇನಾಯ್ತು ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 11, 2023S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?in this episode, Dr. Sandhya S. Pai recites her very famous editorial Priya Odugare- S1EP- 319 : ಬದುಕಿಗೆ ಸಿರಿ, ಯಶಸ್ಸು ಮತ್ತು ಪ್ರೇಮ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮನೆಯವರು ಯಾರನ್ನು ಆಯ್ಕೆ ಮಾಡಿಕೊಂಡರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
February 10, 2023S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from todayIn this episode, Dr. Sandhya S. Pai narrates very famous Mahabharata : S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from todayಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more24minPlay
February 09, 2023S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?in this episode, Dr. Sandhya S. Pai recites her very famous editorial Priya Odugare- S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 02, 2023S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerin this episode, Dr. Sandhya S. Pai recites her very famous editorial Priya Odugare- S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 28, 2023S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ | How important is the reward of companionsin this episode, Dr. Sandhya S. Pai recites her very famous editorial Priya Odugare- S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ |How important is the reward of companionsಬಸ್ಸೊಂದು ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ಹೀಗಿರುವಾಗ ಬಡಿದ ಸಿಡಿಲಿಗೆ ಚಾಲಕ ಹೆದರಿದ. ಆಗ ಆತ ಈ ಬಸ್ಸಿನಲ್ಲಿ ಯಾರೋ ದುರಾದೃಷ್ಟವಂತರಿದ್ದಾರೆ ಅವರಿಂದ ನಮಗೆಲ್ಲಾ ಸಮಸ್ಯೆ ಇದೆ ಎಂದ, ನಂತರ ಆ ದುರಾದೃಷ್ಟವಂತರು ಯಾರು ಎಂದ ತಿಳಿಯಲು ಚಾಲಕ ಏನು ಮಾಡಿದ ಮತ್ತು ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.