Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
February 09, 2023S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?in this episode, Dr. Sandhya S. Pai recites her very famous editorial Priya Odugare- S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 02, 2023S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerin this episode, Dr. Sandhya S. Pai recites her very famous editorial Priya Odugare- S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 28, 2023S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ | How important is the reward of companionsin this episode, Dr. Sandhya S. Pai recites her very famous editorial Priya Odugare- S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ |How important is the reward of companionsಬಸ್ಸೊಂದು ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ಹೀಗಿರುವಾಗ ಬಡಿದ ಸಿಡಿಲಿಗೆ ಚಾಲಕ ಹೆದರಿದ. ಆಗ ಆತ ಈ ಬಸ್ಸಿನಲ್ಲಿ ಯಾರೋ ದುರಾದೃಷ್ಟವಂತರಿದ್ದಾರೆ ಅವರಿಂದ ನಮಗೆಲ್ಲಾ ಸಮಸ್ಯೆ ಇದೆ ಎಂದ, ನಂತರ ಆ ದುರಾದೃಷ್ಟವಂತರು ಯಾರು ಎಂದ ತಿಳಿಯಲು ಚಾಲಕ ಏನು ಮಾಡಿದ ಮತ್ತು ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 26, 2023S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anythingin this episode, Dr. Sandhya S. Pai recites her very famous editorial Priya Odugare- S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anythingಇದು ಮೈಕಲ್ ಜೋರ್ಡನ್ ಕಥೆ. ಈತ ಚಿಕ್ಕ ವಯಸ್ಸಿನಿಂದ ಅತೀ ಬಡತನ ಅನುಭವಿಸಿ ನೊಂದಿದ್ದ . ಹೀಗಿರುವಾಗ ತಂದೆ ಕೊಟ್ಟ ಹಳೆಯ ಟೀ ಶರ್ಟ್ ಅನ್ನು ಹೇಗೆ ತನ್ನ ಬುದ್ದಿವಂತಿಕೆಯಿಂದ ಮಾರಾಟ ಮಾಡಿದ ಹಾಗೂ ಮುಂದೆ ಹೇಗೆ ತನ್ನ ಬದುಕಿನಲ್ಲಿ ಯಶಸ್ವಿಯಾದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 20, 2023S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in lifein this episode, Dr. Sandhya S. Pai recites her very famous editorial Priya Odugare- S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in lifeಪರಮಜ್ಞಾನಿಯೊಬ್ಬ ತನ್ನ ಶಿಶ್ಯನ ಜೊತೆ ಬೆಟ್ಟದ ಮೇಲಿನ ಬಡವನ ಮನೆಗೆ ಬಂದ. ಆ ಬಡವನಿಗೆ ತಾನು ಸಾಕಿದ್ದ ಹಸುವೇ ಬದುಕಿಗೆ ದಾರಿಯಾಗಿತ್ತು. ಹೀಗಿರುವಾಗ ಆ ಪರಮಜ್ಞಾನಿ ತನ್ನ ಶಿಶ್ಯನಲ್ಲಿ ಆ ಹಸುವನ್ನು ಬೆಟ್ಟದಿಂದ ತಳ್ಳಲು ಹೇಳುತ್ತಾನೆ, ಹಾಗಾದ್ರೆ ಆತ ಹೀಗೆಕೆ ಎಂದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
January 20, 2023S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ ..In this episode, Dr. Sandhya S. Pai narrates very famous Aithihya mala : S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ .. ಒಂದಾನೊಂದು ಕಾಲದಲ್ಲಿ ದೇಶಮಂಗಲಂ ಎಂಬ ಹಳ್ಳಿಯಲ್ಲಿ ಒಬ್ಬ ನಂಬೂದರಿಗಳ ಮನೆಯಿತ್ತು. ಈ ದೇಶದಲ್ಲೊಂದು ವಿಶೇಷ ಎನಿಸುವ ಆನೆಯೊಂದಿತ್ತು. ಈ ಆನೆಗೂ ಆ ಮನೆತನಕ್ಕೂ ಇರುವ ಅವಿನಾಭಾವ ಸಂಬಂಧದ ಸೊಗಸಾದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 19, 2023S1EP- 313 : ಕೋಶಕಾರ ಹಕ್ಕಿಯ ಕಥೆ | The story of the birdin this episode, Dr. Sandhya S. Pai recites her very famous editorial Priya Odugare- S1EP- 313 : ಕೋಶಕಾರ ಹಕ್ಕಿಯ ಕಥೆ | The story of the birdಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 14, 2023S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?in this episode, Dr. Sandhya S. Pai recites her very famous editorial Priya Odugare- S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?ವಿಷ್ಣು ಭಕ್ತ ಪ್ರಹ್ಲಾದನಿಗೆ ಆತನ ತಂದೆ ನಾನಾ ಕಷ್ಟ ನೀಡಿದ. ಬಳಿಕ ಕೊನೆಯಲ್ಲಿ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದ. ಆ ಬಳಿಕ ವಿಷ್ಣು ತನ್ನ ಭಕ್ತ ಪ್ರಹ್ಲಾದನಲ್ಲಿ ಏನು ಕೇಳಿದ ಹಾಗೂ ಪ್ರಹ್ಲಾದ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿದ್ದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 13, 2023S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?In this episode, Dr. Sandhya S. Pai narrates very famous Aithihya mala : S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?ಬಹಳ ವರ್ಷಗಳ ಹಿಂದೆ ರಾಜನೊಬ್ಬ ಮದುವೆಯಾಗಿ ಆಗಿನ ಮಲಯಾಳ ದೇಶದ ಪದ್ಧತಿಯಂತೆ ಹೆಂಡತಿಯ ಮನೆಗೆ ಹೋಗಿ ವಾಸ್ತವ್ಯ ಮಾಡಿದ. 12 ವರ್ಷ ಆತನೂರಿಗೆ ಹೋಗದೆ ಆಕೆಯ ಜೊತೆಗಿದ್ದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
January 12, 2023S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life?in this episode, Dr. Sandhya S. Pai recites her very famous editorial Priya Odugare- S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life?ಸಿರಿವಂತ ಅಗಸನ ಕತ್ತೆ ಹಾಗೂ ಬೀದಿಬದಿಯ ಕತ್ತೆಯ ನಡುವಿನ ಮಾತುಕತೆ ಇದು. ತಾನು ಅದೆಷ್ಟು ಸ್ವತಂತ್ರ ಎಂದು ಬೀದಿಬದಿಯ ಕತ್ತೆ ವಿವರಿಸುವಾಗ ಸಿರಿವಂತ ನೀಡುವ ಹಿಂಸೆ ಸಹಿಸಿಕೊಂಡೂ ಕೂಡ ತಾನು ಅಲ್ಲೇ ಇರಲು ಸಿರಿವಂತನ ಕತ್ತೆ ನೀಡುವ ಕಾರಣ ಸಮಾಜದ ಅದೆಷ್ಟೋ ಜನರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥಹಾ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.