Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
November 24, 2022S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incidentIn this episode, Dr. Sandhya S. Pai recites her very famous editorial Priya Odugare - S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incidentಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 19, 2022S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?In this episode, Dr. Sandhya S. Pai recites her very famous editorial Priya Odugare - S1EP- 296 : ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿರುವಾಗ ವೃದ್ಧನೊಬ್ಬ ಒಮ್ಮೆಲೆ ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ. ವಾಸ್ತವದಲ್ಲಿ ವೃದ್ಧ ಬಾವಿಗೆ ಮಗುವನ್ನು ರಕ್ಷಿಸಲು ಜಿಗಿದಿರಲಿಲ್ಲ. ಹಾಗಾದರೆ ಆತ ಬಾವಿಗೆ ಜಿಗಿತ ಹಿಂದಿನ ಅಸಲಿ ಕಾರಣವೇನು ಹಾಗೂ ಮುಂದೇನಾಯ್ತು ಎಂಬ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 18, 2022S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆIn this episode, Dr. Sandhya S. Pai narrates very famous Aithihya mala | S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು. ಇದನ್ನು ಗಮನಿಸಿದ ನಂಬೂದಿರಿ ಒಂದು ಜಿಗಣೆಗೋಸ್ಕರ ಇಡೀ ಪಾತ್ರೆಯ ಅನ್ನವನ್ನು ಬಿಸಾಕದೆ ಅದನ್ನೇ ಬಡಿಸುತ್ತಾನೆ. ಈ ವಿಷಯವನ್ನು ತಿಳಿದ ಯಮಧರ್ಮ ಚಿತ್ರಗುಪ್ತನ ಬಳಿ ನಂಬೂದಿರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತಾನೆ. ಮುಂದೇನಾಯಿತು ಎನ್ನುವುದನ್ನು ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ ಆಲಿಸಿ.....more7minPlay
November 17, 2022S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson BarbariIn this episode, Dr. Sandhya S. Pai recites her very famous editorial | Priya Odugare - S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbariಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀಡಿದರು ಹಾಗೂ ಆ ವರದಿಂದಲೇ ಬರ್ಬರಿಯ ಬದುಕು ಹೇಗೆ ಅಂತ್ಯವಾಯಿತು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 12, 2022S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life storiesIn this episode, Dr. Sandhya S. Pai recites her very famous editorial Priya Odugare - S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life storiesಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್ತು ಮತ್ತು ಯಾರು ಬರೆದಿದ್ದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
November 11, 2022S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್ನ ಕಥೆ.In this episode, Dr. Sandhya S. Pai narrates very famous Aithihya mala | S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್ನ ಕಥೆ.ಅಕ್ಕವೂರು ಚಾಚ್ಚತ್ತನ್ ನು ನಂಬೂದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪರಬ್ರಹ್ಮ ಕೋಣದ ರೂಪದಲ್ಲಿ ನೆಲೆಸಿದ್ದು, ಚಾಚ್ಚತ್ತನ್ ಗೆ ಮಾತ್ರ ಪರಬ್ರಹ್ಮ ನಾಗಿ ಕಾಣುತ್ತಿದ್ದ, ಒಂದು ದಿನ ಪರಬ್ರಹ್ಮ ಕಾಣೆಯಾದ, ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ...more7minPlay
November 10, 2022S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life storiesIn this episode, Dr. Sandhya S. Pai recites her very famous editorial Priya Odugare - S1EP- 293 : ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life storiesಕೇಳುಗರೇ, ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್ಧನ ಶವ ನೋಡಲು ಬಂದಾಗ ಈ ಹಿಂದೆ ವೃದ್ಧನನ್ನು ತಂದು ಬಿಟ್ಟ ವ್ಯಕ್ತಿ ಅಲ್ಲಿ ಗೋಳಾಡುತ್ತಿದ್ದ. ವಿಷಯ ಕೆಳಿದಾಗ ವೃದ್ಧ ಆ ವ್ಯಕ್ತಿಯ ತಂದೆಯಾಗಿದ್ದ. ಆ ವ್ಯಕ್ತಿ ತನ್ನ ತಂದೆಯ ಮೇಲೆ ಅಷ್ಟು ಪ್ರೀತಿ ಇದ್ದರೂ ಆತನನ್ನು ಯಾಕಾಗಿ ವೃದ್ಧಾಶ್ರಮ ಸೇರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 05, 2022S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesIn this episode, Dr. Sandhya S. Pai recites her very famous editorial Priya Odugare - S1EP- 292 : ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ ಮಾರಣ ಹೋಮ ನಡೆಸಲಾಯಿತು ಹೀಗಿರುವಾಗ ಬೋದಿಸತ್ವ ತನ್ನ ಉಳಿದ ನಾಯಿಗಳನ್ನು ಹೇಗೆ ರಕ್ಷಿಸಿದ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 04, 2022S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್In this episode, Dr. Sandhya S. Pai narrates very famous Aithihya mala | S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್ಈತ ವಿಲಕ್ಷಣ ನಡವಳಿಕೆಯವನಾಗಿದ್ದ. ಆತನಲ್ಲೊಂದು ತಾಮ್ರದ ಪಾತ್ರೆ ಇತ್ತು. ಆತ ಬಂಡೆಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತಿದ್ದ. ತಾಮ್ರದ ಪಾತ್ರೆ ಹಿಡಿದು ಕೆಲವು ಮನೆಗಳಿಗೆ ತೆರಳುತ್ತಿದ್ದ. ಈ ಕುತೂಹಲಭರಿತ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 03, 2022S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthIn this episode, Dr. Sandhya S. Pai recites her very famous editorial Priya Odugare - S1EP- 291 :ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ ಹಿತೈಷಿಗಳೆಂಬ ಹಿತಶತ್ರುಗಳು ಅವರಿಬ್ಬರ ಬದುಕಿನಲ್ಲಿ ಏನು ಮಾಡಿದರು ಎಂಬ ಸ್ವಾರಸ್ಯಪೂರ್ಣ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.