Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
December 09, 2022S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.In this episode, Dr. Sandhya S. Pai narrates very famous Aithihya mala | S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.ಅಯ್ಯಪ್ಪನ ಮುಂದಾಳತ್ವದಲ್ಲಿ ಯುದ್ಧಕ್ಕೆ ಹೋದರೆ ಜಯ ಖಂಡಿತವಾಗಿತ್ತು, ಅಯ್ಯಪ್ಪ ಎಂದರೆ ಮಹಾರಾಜನಿಗೆ ಮಗನಿಗಿಂತ ಹೆಚ್ಚು ಪ್ರೀತಿ ಇದನ್ನು ಕಂಡು ಅಸೂಯೆಗೊಂಡ ರಾಜ ಪತ್ರಿನಿಧಿಗಳು ರಾಣಿಗೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿ, ಅಯ್ಯಪ್ಪನನ್ನು ಹುಲಿಯ ಹಾಲು ತರಲು ಕಾಡಿಗೆ ಕಳುಹಿಸಿದ್ದರು. ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ...more9minPlay
December 08, 2022S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ ? | Who gives light to the world when there is no sunIn this episode, Dr. Sandhya S. Pai recites her very famous editorial Priya Odugare - S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ | Who gives light to the world when there is no sunಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದಳು. ಹಾಗಾದ್ರೆ ಅವಳು ಯಾರು ಮತ್ತು ಏನಂದಳು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 03, 2022S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups!In this episode, Dr. Sandhya S. Pai recites her very famous editorial Priya Odugare - S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups!ಬೌದ್ಧ ವಿಹಾರವೊಂದರಲ್ಲಿ ಒಬ್ಬರು ಪರಮಜ್ಞಾನಿ ಗುರು ಇದ್ದರಂತೆ. ಅವರ ಜೊತೆ ಇದ್ದ ಶಿಶ್ಯರು ಎರಡು ಕಟ್ಟಡಗಳಲ್ಲಿ ವಾಸವಾಗಿದ್ದರು. ಹೀಗಿರುವಾಗ ಬಂದ ಬೆಕ್ಕೊಂದು ಎರಡು ಕಟ್ಟಡದ ಶಿಶ್ಯರಿಗೆ ಪ್ರಿಯವಾಗಿತ್ತು. ನಂತರ ಈ ಬೆಕ್ಕಿನ ವಿಚಾರವಾಗಿ ಎರಡೂ ಕಟ್ಟಡದ ಶಿಶ್ಯರ ನಡುವೆ ಬೆಕ್ಕಿನ ವಿಚಾರಕ್ಕೆ ಹೊಡೆದಾಟ ಆರಂಭವಾಯಿತು. ಹೀಗಿರುವಾಗ ಗುರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 02, 2022S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ?In this episode, Dr. Sandhya S. Pai narrates very famous Aithihya mala | S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ?ಮಲಯಾಳ ದೇಶದ ಅಂಗಡೀಪುರ ಎಂಬ ಊರಿನಲ್ಲಿ ಪತ್ತಾಯಿಕಾರರು ಎಂಬ ಹೆಸರಿನ ಕುಟುಂಬದಲ್ಲಿ ಬಲು ಬಲಶಾಲಿಯಾದ ಸಹೋದರರು ಇದ್ದರಂತೆ! ಇದಕ್ಕೆ ಕಾರಣ ಅವರ ಊಟವಾಗಿತ್ತಂತೆ. ಅದು ಅಂತಿಂತಹ ಊಟವಲ್ಲ ! ಹೇಗಿತ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 01, 2022S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life!In this episode, Dr. Sandhya S. Pai recites her very famous editorial Priya Odugare - S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life!ಹುಡುಗನೊಬ್ಬನಿಗೆ ಈ ಬದುಕಿನಲ್ಲಿ ಅರ್ಥ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಹಲವು ತಿಳಿದವರು, ಹಿರಿಯರ ಹತ್ತಿರ ಕೇಳಿದ ಆದರೆ ಆತನಿಗೆ ಸರಿಯಾದ ಉತ್ತರ ಸಿಗಲಿಲ್ಲ. ಹೀಗಿರುವಾಗ ಆತ ಒಬ್ಬ ಸಂತನಲ್ಲಿ ಕೇಳಿದಾಗ ಸಂತ ಏನಂದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
November 26, 2022S1EP- 298: ಕೋಪವನ್ನು ಗೆಲ್ಲುವುದು ಹೇಗೆ ? | How to conquer anger?In this episode, Dr. Sandhya S. Pai recites her very famous editorial Priya Odugare - S1EP- 298: ಕೋಪವನ್ನು ಗೆಲ್ಲುವುದು ಹೇಗೆ ? | How to conquer anger?ಒಬ್ಬ ಮಹಾ ಕೋಪಿಷ್ಠ ಹುಡುಗನಿದ್ದ, ಆತನ ಕೋಪವೇ ಮುಂದೆ ಆತನಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿತ್ತು. ಹೀಗಿರುವಾಗ ಆತನ ತಂದೆ ಮಗನ ಕೋಪ ನಿವಾರಣೆಗೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 25, 2022S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ?In this episode, Dr. Sandhya S. Pai narrates very famous Aithihya mala | S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ? ಮಲಯಾಳ ದೇಶದ ತಿರುವನಂತಪುರ ತಾಲೂಕಿನಲ್ಲಿ ಇದ್ದ ಸುಸಂಸ್ಕೃತ ಬ್ರಾಹ್ಮಣರ ಮನೆಯೊಂದರಲ್ಲಿ ನಡೆದ ಕುತೂಹಲಕಾರಿ ಕತೆ ಕೇಳಿ ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ...more8minPlay
November 24, 2022S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incidentIn this episode, Dr. Sandhya S. Pai recites her very famous editorial Priya Odugare - S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incidentಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 19, 2022S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?In this episode, Dr. Sandhya S. Pai recites her very famous editorial Priya Odugare - S1EP- 296 : ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿರುವಾಗ ವೃದ್ಧನೊಬ್ಬ ಒಮ್ಮೆಲೆ ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ. ವಾಸ್ತವದಲ್ಲಿ ವೃದ್ಧ ಬಾವಿಗೆ ಮಗುವನ್ನು ರಕ್ಷಿಸಲು ಜಿಗಿದಿರಲಿಲ್ಲ. ಹಾಗಾದರೆ ಆತ ಬಾವಿಗೆ ಜಿಗಿತ ಹಿಂದಿನ ಅಸಲಿ ಕಾರಣವೇನು ಹಾಗೂ ಮುಂದೇನಾಯ್ತು ಎಂಬ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 18, 2022S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆIn this episode, Dr. Sandhya S. Pai narrates very famous Aithihya mala | S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು. ಇದನ್ನು ಗಮನಿಸಿದ ನಂಬೂದಿರಿ ಒಂದು ಜಿಗಣೆಗೋಸ್ಕರ ಇಡೀ ಪಾತ್ರೆಯ ಅನ್ನವನ್ನು ಬಿಸಾಕದೆ ಅದನ್ನೇ ಬಡಿಸುತ್ತಾನೆ. ಈ ವಿಷಯವನ್ನು ತಿಳಿದ ಯಮಧರ್ಮ ಚಿತ್ರಗುಪ್ತನ ಬಳಿ ನಂಬೂದಿರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತಾನೆ. ಮುಂದೇನಾಯಿತು ಎನ್ನುವುದನ್ನು ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ ಆಲಿಸಿ.....more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.