Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
September 30, 2022S2EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ | 100 ways to achieve once you make up your mindIn this episode, Dr. Sandhya S. Pai narrates very famous Aithihya mala | S2 EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ | 100 ways to achieve once you make up your mindತಿರುವನಂತಪುರದಲ್ಲಿ ವಾರ್ಷಿಕ ರಥೋತ್ಸವ ಜೊತೆಗೆ ಒಂದು ದೊಡ್ಡ ಜಾತ್ರೆಯೇ ನಡೆಯುತಿತ್ತು. ಇದರಲ್ಲಿ ಭಾಗಿಯಾಗಲು ದೂರದೂರಿನಿಂದ ಗಣ್ಯರು ಬರುತಿದ್ದರು. ರಾಜರಿಂದ ಇವರಿಗೆ ಆಹ್ವಾನವೂ ಹೋಗುತಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 29, 2022S1EP- 281 : ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral storiesIn this episode, Dr. Sandhya S. Pai recites her very famous editorial Priya Odugare - S1EP- 281 ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral storiesಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನ ಧೈರ್ಯ ಪ್ರಜಾ ಪ್ರೇಮದ ಕತೆಗಳು ದೂರದವರೆಗೂ ಹರಡಿತ್ತು. ಆತ ಯಶಸ್ವೀ ರಾಜನಾಗಿದ್ದ. ಆದರೂ ಆತನಿಗೆ ಇನ್ನೇನೋ ಬೇಕಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 24, 2022S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral storiesIn this episode, Dr. Sandhya S. Pai recites her very famous editorial Priya Odugare - S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral storiesಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 23, 2022S2EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life storiesIn this episode, Dr. Sandhya S. Pai narrates very famous Aithihya mala | S2 EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories ಕೊಚ್ಚುಚ್ಚುನ್ನಿಗೆ ಹಣದ ಅಗತ್ಯ ಬಿತ್ತು. ಮನೆಯಲ್ಲಿ ಒಂದೇ ಒಂದು ಅಗಳು ಅಕ್ಕಿ ಇರಲಿಲ್ಲ. ಮಕ್ಕಳು ಹಸಿವಿನಿಂದ ಕಂಗಾಲಾಗಿದ್ರು. ಬೇರೆ ದಾರಿ ಕಾಣದೆ ಕೊಚ್ಚುನ್ನಿ ಶ್ರೀಮಂತ ನಾಯರನಲ್ಲಿ ಹೋದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
September 22, 2022S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral storiesIn this episode, Dr. Sandhya S. Pai recites her very famous editorial Priya Odugare - S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral storiesಒಂದು ಊರಿಗೆ ಒಬ್ಬ ಪೈಲ್ವಾನ್ ಬಂದ. ಆತನನ್ನು ಸೋಲಿಸುವವರು ಯಾರೂ ಇಲ್ಲ ಎನ್ನುತ್ತಿದ್ದ. ಅವನನ್ನು ಸೋಲಿಸುವವರಿಗೆ ಮಲ್ಲಯುದ್ಧ ವಿಶಾರದ ಎಂಬ ಪಟ್ಟ ಮತ್ತು ಕೈತುಂಬ ಹಣ ಸಿಗುತ್ತಿತ್ತು. ಹೀಗಿರುವಾಗ ಆತ ತನ್ನ ಎದುರಾಳಿಯಾಗ ಬಂದ ಹತ್ತು ಜನರನ್ನು ಸೋಲಿಸಿ ಗೆದ್ದ. ತನಗೆ ನೀಡಿದ ಹಣವನ್ನು ಹನ್ನೊಂದು ಪಾಲು ಮಾಡಿ ಸೋತವರಿಗೂ ಹಂಚಿದ. ಹಾಗಾದ್ರೆ ಸೋತವರಿಗೆ ಯಾಕಾಗಿ ಹಣ ಹಂಚಿದ, ಇದರ ಹಿಂದಿರುವ ವಿಷಯವೇನು ಎಂಬ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 17, 2022S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of deathIn this episode, Dr. Sandhya S. Pai recites her very famous editorial Priya Odugare - S1EP- 278:ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಗುವ ಉತ್ತರವೇನು ಎಂಬ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 16, 2022S2 EP - 56 : Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿIn this episode, Dr. Sandhya S. Pai narrates very famous Aithihya mala | S2 EP - 56 : Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿಕೊಚ್ಚುಚ್ಚುನ್ನಿ ವಾಲಿಯ ವಿದ್ಯಾಪೀಠದಲ್ಲಿ ಕೆಲಸ ತೊರೆದ. ವಾಪಸು ಮನೆಗೆ ಬಂದ. ಮದುವೆ ಆದ. ತಾನು ದುಡಿದ್ದದ್ದೆಲ್ಲವನ್ನು ತಂದೆ ತಾಯಿಗೆ ಕೊಡುತ್ತಿದ್ದ ಕಾರಣ ಇವನಲ್ಲಿ ಬಿಡಿಗಾಸಿರಲಿಲ್ಲ. ಜೀವನಕ್ಕೇನು ಮಾಡುವುದು ? ಎಂದು ಚಿಂತಿತನಾದಾಗ ಒಂದು ದಾರಿ ತೋರಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 15, 2022S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open windowIn this episode, Dr. Sandhya S. Pai recites her very famous editorial Priya Odugare - S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open windowರಾಜನೊಬ್ಬನಿದ್ದ. ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿ, ಹಗಲು ರಾತ್ರಿ ರಾಜ್ಯದ ಸುರಕ್ಷತೆಯ ಆಲೋಚನೆ, ಪ್ರಜೆಗಳ ಸುಖವೇ ಅವನಿಗೆ ಮುಖ್ಯವಾಗಿತ್ತು. ಸಮಸ್ಯೆಗಳು ಮಾತ್ರ ಆತನಿಗೆ ತಪ್ಪಿದ್ದೇ ಇಲ್ಲ. ಹೀಗಿರುವಾಗ ಒಂದು ಆಲೋಚನೆ ಬಂತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 10, 2022S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupeeIn this episode, Dr. Sandhya S. Pai recites her very famous editorial Priya Odugare - S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupee ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಆತ ಎಷ್ಟು ಬುದ್ಧಿಶಾಲಿ ಎಂದರೆ ಒಂದೇ ಒಂದು ರೂ. ಬಂಡವಾಳ ಇಲ್ಲದೆ ವ್ಯಾಪಾರ ಮಾಡುತ್ತಿದ್ದ. ಇವನ ನಾಲಿಗೆಯ ಚತುರತೆ ಹೇಗಿತ್ತು ಮತ್ತು ಆತ ತಗ್ಗಿನ ಜಾಗವನ್ನು ಕೊಂಡವನನ್ನು ಹೇಗೆ ಮಾತಿನಿಂದ ಗೆದ್ದ ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 09, 2022S2 EP - 55: ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deedsIn this episode, Dr. Sandhya S. Pai narrates very famous Aithihya mala | S2 EP - 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deedsಕೊಚ್ಚುಚ್ಚುನ್ನಿ ಎನ್ನುವ ಹೆಸರನ್ನು ಕೇರಳ ರಾಜ್ಯದಲ್ಲಿ ಕೇಳದವರೇ ಇರಲಿಲ್ಲ. ಅವನೊಬ್ಬ ಕಳ್ಳನಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿದ್ದನಂತೆ. ಅವನಿಂದ ಸಾಕಷ್ಟು ಮಂದಿ ಸಹಾಯ ಪಡೆದಿದ್ದರಂತೆ. ಕಳ್ಳನೊಬ್ಬ ಜನರಿಗೆ ಉಪಕಾರಿಯಾಗಿ ಬದುಕಿದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.