Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
June 16, 2022S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this worldIn this episode, Dr. Sandhya S. Pai recites her very famous editorial Priya Odugare - S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this worldಮುಲ್ಲಾ ನಾಸೀರುದ್ದೀನನಿಗೆ ತನ್ನ ಕತ್ತೆ ಮೇಲೆ ಜಿಗುಪ್ಸೆ ಬಂತು. ಸಂತೆಯಲ್ಲಿ ಮಾರಲು ನಿರ್ಧರಿಸಿ ಮಾರನೇ ದಿನ ಹರಾಜು ಹಾಕುವ ಮೂಸಾ ಕೈಗೆ ಮೂಗುದಾರ ಕೊಟ್ಟು ಬಿಟ್ಟ. ನಂತ್ರ ನಡೆಯುವ ಸ್ವಾರಸ್ಯಕರ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 11, 2022S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powderIn this episode, Dr. Sandhya S. Pai recites her very famous editorial Priya Odugare - S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powderಮದುವೆಯಾಗಿ ಮೊದಲ ಬಾರಿಗೆ ತವರಿಗೆ ಬಂದ ಹೆಣ್ಣುಮಗಳು ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಗಂಡನ ಮನೆಯಲ್ಲಿ ಅನುಭವಿಸುವ ಬೇಸರದ ಕುರಿತು ಹೇಳಲು ಆರಂಭಿಸಿದಳು. ಅಜ್ಜಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಒಲೆ ಮೇಲೆ 3 ಪಾತ್ರೆಯಲ್ಲಿ ನೀರಿಟ್ಟು ಬದುಕಿನ ಪಾಠ ಹೇಳಿಕೊಡುತ್ತಾಳೆ. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 10, 2022S2 EP - 42 : Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮS2 EP - 42 : Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮIn this episode, Dr. Sandhya S. Pai narrates very famous Aithihya mala | S2 EP - 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ | Death is better than life that doesn't see youತಿರುನಾಕರ ದೇವಸ್ಥಾನದ ಬಗ್ಗೆ ಮಲಯಾಳ ರಾಜ್ಯದಲ್ಲಿ ತಿಳಿಯದವರು ಯಾರೂ ಇಲ್ವಂತೆ. ರಾಜನೊಬ್ಬ ಅಲ್ಲಿನ ದೇವಸ್ಥಾನ ಒಂದಕ್ಕೆ ಪ್ರತೀ ತಿಂಗಳು ದರ್ಶನ ಮಾಡುತ್ತಿದ್ದನಂತೆ. ಒಮ್ಮೆ ದೇವರ ಮುಂದೆ ನಿಂತು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡುವಾಗ ದೇವರೇನಂದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 09, 2022S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?|How do we find a solution to our problems?In this episode, Dr. Sandhya S. Pai recites her very famous editorial Priya Odugare - S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? | How do we find a solution to our problems?ಬುದ್ದದೇವನನ್ನು ಗುರು, ಮಾರ್ಗದರ್ಶಕ ಎಂದು ನಂಬಿಕೊಂಡಿದ್ದ ರೈತನೊಬ್ಬ ಬುದ್ದನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆದರೆ ಆತನ ಸಮಸ್ಯೆಗೆ ಪರಿಹಾರವನ್ನು ನೀಡಲು ಬುದ್ದದೇವ ನಿರಾಕರಿಸಿದ. ಬುದ್ದ ಹೀಗೆ ಮಾಡಲು ಕಾರಣವೇನು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 04, 2022S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral StoriesIn this episode, Dr. Sandhya S. Pai recites her very famous editorial Priya Odugare - S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral Storiesಸ್ವರ್ಗವಾಸದ ಕಾಮನೆಯಿಂದ ಗೌತಮ ಋಷಿ ಯಜ್ಞ ಕೈಗೊಂಡ. ಇದರ ಒಂದು ಭಾಗ ದಾನವಾಗಿತ್ತು. ಮುದಿ ಗೋವುಗಳನ್ನು ದಾನ ಮಾಡಲು ನಿರ್ಣಯ ಕೈಗೊಂಡಾಗ ಆತನ ಪುತ್ರನಿಗೆ ಇದು ಸರಿಯೆನಿಸಲಿಲ್ಲ. ತಂದೆ ಮಗನ ನಡುವೆ ನಡೆಯುವ ಸಂಭಾಷಣೆ ನಿಮ್ಮ ಗಮನ ಸೆಳೆಯದೆ ಇರದು. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 03, 2022S2 EP - 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ !In this episode, Dr. Sandhya S. Pai narrates very famous Aithihya mala | S2 EP - 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ ! ತಾಂಬನ್ ರಿಗೆ ರಾಜನಿಂದ ಭೇಟಿಯಾಗಲು ಕರೆ ಬಂತು. 'ನಿಮ್ಮ ಚಮತ್ಕಾರ ನೋಡಲು ಆಸೆಯಾಗಿದೆ' ಎಂದು ರಾಜ ಹೇಳಿದಾಗ, 'ನನಗೀಗ ವಯಸ್ಸಾಯ್ತು ಮುಂಚಿನ ಶಕ್ತಿ ಈಗಿಲ್ಲ' ಎಂದರು ತಾಂಬನ್. ಕೊನೆಗೆ ರಾಜನ ಒತ್ತಾಯಕ್ಕೆ ಮಣಿದ ತಾಂಬನ್ ಹೇಳಿದ್ದು, ಮಾಡಿದ್ದೇನು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 02, 2022S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral StoriesIn this episode, Dr. Sandhya S. Pai recites her very famous editorial Priya Odugare - S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral Storiesಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ ಆತ್ಮಾಭಿಮಾನ ಉನ್ನತಮಟ್ಟದ್ದಾಗಿತ್ತು. ಕರ್ತವ್ಯ ಚ್ಯುತಿ ಬಂದಾಗ ಅವರ ನಿರ್ಧಾರ ಮತ್ತು ದೇಶ ಅದನ್ನು ಗೌರವಿಸುವ ಪರಿಯ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 28, 2022S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral StoryIn this episode, Dr. Sandhya S. Pai recites her very famous editorial Priya Odugare - S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral Storyಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 27, 2022S2EP-40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral StoriesIn this episode, Dr. Sandhya S. Pai narrates very famous Aithihya mala | S2EP - 40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Storiesತಿರುನೀಲಕಂಠನ್ ಕೊಚ್ಚಿಗೆ ಹೋಗಿ ಬಂದ ನಂತ್ರ ಸುಸ್ತಾಗಿದ್ದ. ಇವನಿಗೆ ಮೊದಲಿನ ತ್ರಾಣ ಬರಲೇ ಇಲ್ಲ. ಕೆಟ್ಟ ದೃಷ್ಟಿಯಿಂದ ಹೀಗಾಯ್ತು ಎಂದವರು ಹಲವರು. ಅಷ್ಟಮಿ ಸಂದರ್ಭ ಅಲ್ಲಿ ನಡೆಯುವ ಸಂಗತಿಗಳ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 26, 2022S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?In this episode, Dr. Sandhya S. Pai recites her very famous editorial Priya Odugare - S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ ತಿಳಿಸಿದ. ಈ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.