Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
April 22, 2022S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆIn this episode, Dr. Sandhya S. Pai narrates very famous Aithihya mala | S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆ ಹಿಂದಿನ ಕತೆ ಮುಂದುವರಿಯುತ್ತಾ, ಯಕ್ಷಿಯೊಬ್ಬಳು ಚಂದದ ರೂಪ ಧರಿಸಿ ಮತ್ತೊಮ್ಮೆ ದಾರಿಗೆ ಅಡ್ಡ ನಿಂತಳು. ಈ ಬಾರಿ ನಂಬೂದರಿಯವರು ಹಗ್ಗವನ್ನು ಅಭಿವಂದಿಸಿ ಅದಕ್ಕೆ 3 ಗಂಟುಗಳನ್ನು ಹಾಕಿಕೊಂಡು ಬಂದಿದ್ದರು. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 21, 2022S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poemIn this episode, Dr. Sandhya S. Pai recites her very famous editorial Priya Odugare - S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poemಕೆಂಟ್ ಕೀತ್ ಎನ್ನುವವರು ಸುಮಾರು 45 ವರ್ಷಗಳ ಹಿಂದೆ ರಚಿಸಿದ ಈ ಸುಂದರ ಕವಿತೆ ಜಗತ್ತಿನ ಬಹಳಷ್ಟು ವಿಶೇಷ ಜನರಿಗೆ ಮೆಚ್ಚುಗೆಯಾಗಿದೆ. ಇಲ್ಲಿನ ಪ್ರತಿಒಂದು ಸಾಲು ಕೂಡ ನಿಮ್ಮನ್ನು ಬದುಕಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more4minPlay
April 16, 2022S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen storiesIn this episode, Dr. Sandhya S. Pai recites her very famous editorial Priya Odugare - S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen storiesಇದೊಂದು ಪ್ರಾಚೀನ ಝೆನ್ ಕತೆ. ಶಬ್ದಗಳ ಜಂಜಾಟ ಇರದ ಮಾತುಗಳ ಗೊಂದಲ ಇರದ ಚಿತ್ರಗಳಿಂದಲೇ ವಿಷಯ ತಿಳಿಸುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 14, 2022S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !In this episode, Dr. Sandhya S. Pai narrates very famous Aithihya mala | S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
April 14, 2022S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation ExistenceIn this episode, Dr. Sandhya S. Pai recites her very famous editorial Priya Odugare - S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation Existenceಗದ್ದೆಯಲ್ಲಿ ಇರುವೆಯ ಸಂಸಾರ ವಾಸವಾಗಿತ್ತು. ಇಲ್ಲಿ ಸಾವಿರಾರು ಇರುವೆಗಳಿದ್ದವು. ಒಂದು ನಿಮಿಷವೂ ಯಾರಿಗೂ ಸಮಯವೇ ಇರಲಿಲ್ಲ. ಅದರಲ್ಲೊಂದು ಪುಟ್ಟ ಇರುವೆಗೆ ಏಕತಾನತೆಯ ಕೆಲಸದಿಂದ ಬೇಸರ ಮೂಡಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 09, 2022S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of loveIn this episode, Dr. Sandhya S. Pai recites her very famous editorial Priya Odugare - S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of loveಚಾರಣಕ್ಕೆ ಹೋದ 6 ಮಂದಿ ಒಂದು ಗುಹೆಯಲ್ಲಿ ಆಶ್ರಯ ಪಡಿಬೇಕಾಗಿ ಬಂತು. ಕತ್ತಲು ಕವಿದ್ರೂ ಹಿಮ ಬೀಳೋದು ಕಡಿಮೆ ಆಗಲಿಲ್ಲ. ಒಂದಿಷ್ಟು ಒಣ ಕಟ್ಟಿಗೆಯ ಬೆಂಕಿಯಿಂದ ಚಳಿ ಕಾಯಿಸಿಕೊಂಡು ಕೂತಿದ್ರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 08, 2022S2 EP - 33 : Another game of Yakshi | ಯಕ್ಷಿ ಮತ್ತವಳ ಆಟIn this episode, Dr. Sandhya S. Pai narrates very famous Aithihya mala | S2 EP - 33 : Another game of Yakshi | ಯಕ್ಷಿ ಮತ್ತವಳ ಆಟಒಂದೂರಲ್ಲಿ ಭಯಂಕರ ಯಕ್ಷಿ ವಾಸಿಸುತ್ತಿದ್ದಳು. ಬೇಕು ಬೇಕೆನಿಸಿದಾಗ ರೂಪ ಬದಲಿಸುವ ಶಕ್ತಿ ಅವಳಿಗಿತ್ತು. ಕೆಲವರನ್ನು ವಶೀಕರಿಸಿ ದಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಿಂದು ಮುಗಿಸುತ್ತಿದ್ದಳು. ನಂತರ ಆ ಊರ ಜನರಿಗೇನಾಯ್ತು ಅನ್ನೋ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 07, 2022S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeIn this episode, Dr. Sandhya S. Pai recites her very famous editorial Priya Odugare - S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನೊಂದು ಕತೆಯಲ್ಲಿ ತಾನೊಬ್ಬ ಬಿಲ್ಲುವಿದ್ಯೆ ಪ್ರವೀಣ ಎಂದು ತಿಳಿದುಕೊಂಡಿದ್ದ ವಿದ್ಯಾರ್ಥಿಯ ಅಹಾಂಕಾರನ್ನು ಗುರುಗಳು ಹೇಗೆ ಮುರಿದರು ಮತ್ತು ಬದುಕಿನಲ್ಲಿ ಅಹಂಕಾರ ಮತ್ತು ಆಮಿಷಗಳು ಹೇಗೆ ವೈರಿಗಳಾಗುತ್ತವೆ ಎನ್ನುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 02, 2022S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessityIn this episode, Dr. Sandhya S. Pai recites her very famous editorial Priya Odugare - S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 01, 2022S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುIn this episode, Dr. Sandhya S. Pai narrates very famous Aithihya mala | S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.