Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
April 07, 2022S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeIn this episode, Dr. Sandhya S. Pai recites her very famous editorial Priya Odugare - S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನೊಂದು ಕತೆಯಲ್ಲಿ ತಾನೊಬ್ಬ ಬಿಲ್ಲುವಿದ್ಯೆ ಪ್ರವೀಣ ಎಂದು ತಿಳಿದುಕೊಂಡಿದ್ದ ವಿದ್ಯಾರ್ಥಿಯ ಅಹಾಂಕಾರನ್ನು ಗುರುಗಳು ಹೇಗೆ ಮುರಿದರು ಮತ್ತು ಬದುಕಿನಲ್ಲಿ ಅಹಂಕಾರ ಮತ್ತು ಆಮಿಷಗಳು ಹೇಗೆ ವೈರಿಗಳಾಗುತ್ತವೆ ಎನ್ನುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 02, 2022S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessityIn this episode, Dr. Sandhya S. Pai recites her very famous editorial Priya Odugare - S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 01, 2022S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುIn this episode, Dr. Sandhya S. Pai narrates very famous Aithihya mala | S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 31, 2022S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value moneyIn this episode, Dr. Sandhya S. Pai recites her very famous editorial Priya Odugare - S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value money 20 ವರ್ಷದ ಹುಡುಗನೊಬ್ಬ ಮಹಾ ಸೋಂಬೇರಿಯಾಗಿದ್ದ. ತಾಯಿಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡವ ಅನ್ನೋ ಕಾರಣಕ್ಕೆ ತಂದೆ ಆತನನ್ನು ಚನ್ನಾಗಿ ನೋಡಿಕೊಂಡರೂ ಅವನಿಗೆ ಮಾತ್ರ ಬದುಕಿನ ಮೌಲ್ಯ ತಿಳಿದಿರಲಿಲ್ಲ. ತಂದೆಯ ಸಾವಿನ ನಂತರ ಗುರುವೊಬ್ಬರು ಅವನಿಗೆ ಜೀವನ ಪಾಠ ಕಲಿಸುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 26, 2022S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to SeeIn this episode, Dr. Sandhya S. Pai recites her very famous editorial Priya Odugare - S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to Seeಒಂದು ಬೆಟ್ಟದ ಅಂಚಿನ ಪುಟ್ಟ ಊರಲ್ಲಿ ರೈತ ದಂಪತಿಗಳಿದ್ದರು. ಪ್ರತಿನಿತ್ಯ ಕಷ್ಟ ಪಟ್ಟು ದುಡಿದು ಆರಕ್ಕೇರದೆ ಮೂರಕ್ಕಿಳಿಯದ ಜೀವನ ಅವರದ್ದಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಸಂಗತಿ ನಡೆಯಿತು. ಅದಕ್ಕೆ ಆ ರೈತ ಪ್ರತಿಕ್ರಿಯಿಸಿದ ರೀತಿ ಅವನನ್ನು ಮನುಷ್ಯತ್ವದಿಂದ ದೈವತ್ವಕ್ಕೆ ಏರಿಸಿದ ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 25, 2022S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..!In this episode, Dr. Sandhya S. Pai narrates very famous Aithihya mala | S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..!ಕುಟುಂಬದ ಗ್ರಹಿಣಿಯೊಬ್ಬಳಿಗೆ ಮಕ್ಕಳಾಗಿರಲಿಲ್ಲ. ತನ್ನ ಕುಟುಂಬ ರಕ್ಷಕನಾದ ನಾಗದೇವರಿಗೆ ಆಕೆ ಮೊರೆಹೋದಳು. ಕೆಲವೇ ತಿಂಗಳಲ್ಲಿ ಆಕೆಗೆ ಅವುಳಿ - ಜವುಳಿ ಮಕ್ಕಳಾದವು. ಅವರಲ್ಲಿ ಒಂದು ಮಗು ಹಾವಿನ ರೂಪದಲ್ಲಿತ್ತು! ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 24, 2022S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets?ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 19, 2022S1EP- 226: ಭಗವಂತನೇ ಸರ್ವಶ್ರೇಷ್ಠ | God is The supreme ಮಂತ್ರಿಯೊಬ್ಬ 'ಭಗವಂತ ಸರ್ವಶ್ರೇಷ್ಠ' ಎಂದು ಹೇಳಿದ ಕಾರಣಕ್ಕೆ ರಾಜನಿಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸಿಟ್ಟು ಬಂತು. ಮಂತ್ರಿಗೆ ಬುದ್ದಿ ಕಲಿಸೋ ಸಲುವಾಗಿ ಕಠೋರವಾಗಿ ಆತನನ್ನು ಕೂಡಿ ಹಾಕಿದ. ಅಲ್ಲಿ ಭಗವಂತ ಯಾವ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 18, 2022S2 EP- 30: ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradaneIn this episode, Dr. Sandhya S. Pai narrates very famous Aithihya mala |S2 EP- 30 : ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradaneಮಲಯಾಳ ದೇಶದಲ್ಲಿ ಸಿಹಿ ನೀರೇ ಇರಲಿಲ್ಲವಂತೆ. ಹಾವುಗಳ ಕಾಟ ಸ್ವಲ್ಪ ಜೋರಾಗಿತ್ತಂತೆ. ಅಲ್ಲಿರೋ ಬ್ರಾಹ್ಮಣರಿಗೆ ಭಯ ಉಂಟಾಗಿ ಊರಿಗೆ ಹೋಗಿ ನಂತ್ರ ಶಿವನಿಗೆ ಮೊರೆ ಹೋದರಂತೆ.ನಾಗಾರಾಧನೆ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 17, 2022S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.