Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
June 30, 2021Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುIn this episode, Dr. Sandhya S. Pai recites her very famous editorial Priya Odugare EP - 140 - Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮಾತ್ರ ಖಾಲಿ ಕುಂಡದೊಂದಿಗೆ ನಿಂತಿದ್ದ. ಆತನಿಗೆ ರಾಜ್ಯ ಸಿಕ್ಕಿದ್ಹೇಗೆ? ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 28, 2021Female Desire | ಹೆಣ್ಣಿನ ಬಯಕೆಯ ಗುಟ್ಟುIn this episode, Dr. Sandhya S. Pai recites her very famous editorial Priya Odugare EP - 139 - Female Desire | ಹೆಣ್ಣಿನ ಬಯಕೆಯ ಗುಟ್ಟುಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
June 26, 2021The story of the Heroic | ವೀರ ಪುಟಾಣಿಗಳ ಕಥೆIn this episode, Dr. Sandhya S. Pai recites her very famous editorial Priya Odugare EP - 138 - The story of the Heroic | ವೀರ ಪುಟಾಣಿಗಳ ಕಥೆಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more7minPlay
June 25, 2021The coronation of Sri Ram | ಶ್ರೀರಾಮ ಪಟ್ಟಾಭಿಷೇಕIn this episode, Dr. Sandhya S. Pai recites her very famous editorial Manojna Ramayana S1 E44 - The coronation of Sri Ram | ಶ್ರೀರಾಮ ಪಟ್ಟಾಭಿಷೇಕಅಯೋಧ್ಯೆಗೆ ಮರಳಿದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕದ ಸಂಭ್ರಮ. ಐದು ನೂರು ನದಿಗಳಿಂದ ಪವಿತ್ರ ಜಲ ತರಲಾಗಿತ್ತು. ಅದ್ದೂರಿ ಪಟ್ಟಾಭಿಷೇಕದ ವೈಭವದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
June 23, 2021Dharmaguru is the Senapati | ಧರ್ಮಗುರು ಸೇನಾಪತಿIn this episode, Dr. Sandhya S. Pai recites her very famous editorial Priya Odugare EP - 137 - Dharmaguru is the Senapati | ಧರ್ಮಗುರು ಸೇನಾಪತಿಒಮ್ಮೆ ಜಪಾನ್ ನಲ್ಲಿ ಇಬ್ಬರು ಶೋಗನ್ ಗಳ ನಡುವೆ ವಿರಸ ಉಂಟಾಗಿ ಯುದ್ಧದ ಸ್ಥಿತಿಗೆ ತಲುಪಿತ್ತು. ಕೊನೆಗೆ ಪುಟ್ಟ ಸೈನ್ಯ ಹೊಂದಿದ್ದ ಶೋಗನ್ ಗೆಲುವು ಸಾಧಿಸಿದ್ದಾದರೂ ಹೇಗೆ ಎಂಬ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
June 21, 2021The Bhagavata Parayana | ಭಾಗವತ ಪಾರಾಯಣIn this episode, Dr. Sandhya S. Pai recites her very famous editorial Priya Odugare EP - 136 - The Bhagavata Parayana | ಭಾಗವತ ಪಾರಾಯಣನಾವು ನಮ್ಮದೇ ಮನಸ್ಸಿನ ಕಾಮನೆಗಳ ದಾಸರಾಗಿ ಏನೇನೊ ಸತ್ಕರ್ಮ ಮಾಡಲು ಹೊರಡುತ್ತೇವೆ. ಹೀಗೆ ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಹರಿದಾಸರ ಫಲಶ್ರುತಿ ಕೇಳಿದ ಶ್ರೀಮಂತನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more7minPlay
June 19, 2021The Prince Who Became Beggar| ಭಿಕ್ಷುಕನಾದ ರಾಜಕುಮಾರIn this episode, Dr. Sandhya S. Pai recites her very famous editorial Priya Odugare EP - 135 - The Prince Who Became Beggar| ಭಿಕ್ಷುಕನಾದ ರಾಜಕುಮಾರಒಂದು ರಾಜಕುಟುಂಬ ಜಲವಿಹಾರಕ್ಕೆ ಹೋದಾಗ ಪ್ರವಾಹ ಬಂದು ಕೊಚ್ಚಿ ಹೋಗಿದ್ದರು. ರಾಜಕುಮಾರನ ದೇಹ ನೆರೆರಾಜ್ಯದಲ್ಲಿದ್ದ ಭಿಕ್ಷುಕರ ಗುಂಪಿಗೆ ಸಿಕ್ಕಿತ್ತು. ನಂತರ ರಾಜಕುಮಾರನ ಬದುಕು ತಿರುವು ಪಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ....more7minPlay
June 18, 2021Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮIn this episode, Dr. Sandhya S. Pai recites her very famous editorial Manojna Ramayana S1 E43 - Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
June 16, 2021Sidewalk Pilgrims | ಕಾಲುದಾರಿಯ ಯಾತ್ರಿಕರುIn this episode, Dr. Sandhya S. Pai recites her very famous editorial Priya Odugare EP - 134 - Sidewalk Pilgrims | ಕಾಲುದಾರಿಯ ಯಾತ್ರಿಕರುಚೀನಿ ಚಕ್ರವರ್ತಿಯೊಬ್ಬ ಆಸ್ಥಾನ ಚಿತ್ರಕಲಾವಿದನ ಆಯ್ಕೆಗಾಗಿ ಚಿತ್ರಕಾರರ ಸ್ಪರ್ಧೆ ಏರ್ಪಡಿಸಿದ್ದ. ಬಂದ ಸ್ಪರ್ಧಿಗಳು ಒಂದೆರಡು ತಾಸು, ದಿನಗಳಲ್ಲಿ ಚಿತ್ರ ಮುಗಿಸಿದರು. ಆದರೆ, ಒಬ್ಬ ವೃದ್ಧ ಕಲಾವಿದನ ಚಿತ್ರ ಮಾತ್ರ ಮೂರು ವರ್ಷ ಕಳೆದರೂ ಮುಗಿಯಲಿಲ್ಲ. ವೃದ್ಧನ ಚಿತ್ರದಲ್ಲೇನಿದೆ? ರಾಜನಿಗೆ ಕುತೂಹಲ. ಆ ಚಿತ್ರದಲ್ಲೊಂದು ಕಾಲುದಾರಿ. ಅದರೊಳಗೆ ಸಾಗಿದ ರಾಜ ಮತ್ತೆಂದೂ ಹಿಂದೆ ಬರಲಿಲ್ಲ. ಒಂದು ಅಪೂರ್ವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more8minPlay
June 14, 2021Strong Appeal | ದೃಢ ಮನವಿದ್ದರಷ್ಟೇ ದಡIn this episode, Dr. Sandhya S. Pai recites her very famous editorial Priya Odugare EP - 133 - Strong Appeal | ದೃಢ ಮನವಿದ್ದರಷ್ಟೇ ದಡಒಬ್ಬ ಚಂಚಲಚಿತ್ತದವ ಇದ್ದ. ಯಾವ ಕೆಲಸವನ್ನೂ ಪೂರ್ತಿ ಮಾಡಿದವನಲ್ಲ. ಒಮ್ಮೆ ಇವನಿಗೆ ಹೆಂಡ್ತಿ ಒಂದಿಷ್ಟು ಹಣ ಕೊಟ್ಟು, ಹಸು ತರಲೆಂದು ಸಂತೆಗೆ ಕಳುಹಿಸಿದಳು. ಸಂತೆ ಪೂರ್ತಿ ಅಲೆದ. ತೃಪ್ತಿ ಎನ್ನಿಸುವ ಹಸು ಕಾಣಿಸಲಿಲ್ಲ. ವಂಚಕನೊಬ್ಬನ ಮಾತು ನಂಬಿ ಹಾಲು ಕೊಡುವ ಕುರಿ ಖರೀದಿಸಿದ. ಚಿತ್ತಚಾಂಚಲ್ಯ ಅವನನ್ನು ಹೆಜ್ಜೆ ಹೆಜ್ಜೆಗೂ ದಾರಿ ತಪ್ಪಿಸುತ್ತಿತ್ತು. ದೃಢಚಿತ್ತದ ಮಹತ್ವ ಸಾರುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.