Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
May 08, 2021ಸೋಮಾರಿ ಗಿಡುಗ ಪ್ರಸಂಗ | The lazy falconThis episode has been published and can be heard everywhere your podcast is available.In this episode, Dr. Sandhya S. Pai recites her very famous editorial Priya Odugare EP - 117 - The lazy falcon | ಸೋಮಾರಿ ಗಿಡುಗ ಪ್ರಸಂಗರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ, ಪಕ್ಷಿತಜ್ಞ, ತಾಂತ್ರಿಕ, ಮಾಂತ್ರಿಕರಿಂದಲೂ ಅದನ್ನು ಮೇಲೇಳಿಸಲಾಗಲಿಲ್ಲ. ಆದರೆ, ರೈತನೊಬ್ಬನ ಚಾಣಾಕ್ಷತೆ ಆ ಗಿಡುಗವನ್ನು ಹಾರುವಂತೆ ಮಾಡಿತ್ತು. ಮನುಷ್ಯನ ಸ್ವಭಾವಗಳಿಗೆ ಕನ್ನಡಿಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 07, 2021Kumbhakaran's wise words| ಕುಂಭಕರ್ಣನ ಬುದ್ಧಿಮಾತುIn this episode, Dr. Sandhya S. Pai recites her very famous editorial Manojna Ramayana S1 E37 - Kumbhakaran's wise words| ಕುಂಭಕರ್ಣನ ಬುದ್ಧಿಮಾತುಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
May 05, 2021ರಾಜನ ಸಂದೇಹ | The King's SkepticismIn this episode, Dr. Sandhya S. Pai recites her very famous editorial Priya Odugare EP - 116 - ರಾಜನ ಸಂದೇಹ | The King's Skepticismಪ್ರಿಯ ಓದುಗರೇ, ರಾಜನ ಸಂದೇಹಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,...more8minPlay
May 03, 2021ಸಂತ ಕಬೀರ | St. KabirIn this episode, Dr. Sandhya S. Pai recites her very famous editorial Priya Odugare EP - 115 - ಸಂತ ಕಬೀರ | St. Kabir ಪ್ರಿಯ ಓದುಗರೇ, ಸಂತ ಕಬೀರವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
May 01, 2021ಸಂಘರ್ಷವೇ ಬದುಕು | Living in ConflictIn this episode, Dr. Sandhya S. Pai recites her very famous editorial Priya Odugare EP - 114 - ಸಂಘರ್ಷವೇ ಬದುಕು | Living in Conflictಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more4minPlay
April 30, 2021Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮIn this episode, Dr. Sandhya S. Pai recites her very famous editorial Manojna Ramayana S1 E36 - Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮಹನುಮಂತ ಲಂಕೆಯ ಸಾಗರದ ತೀರದ ಬಳಿ ನಿಂತು ತನ್ನ ದೇಹ ಬೆಳೆಸಿ ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದ್ದ. ಮಹೇಂದ್ರ ಪರ್ವತದಲ್ಲಿ ಕಾಯುತ್ತಿದ್ದ ಅಂಗದ, ಜಾಂಬವಂತನಿಗೆ ಸೀತೆಯ ವಿವರ ಹೇಳಿದ. ಕಿಷ್ಕಿಂಧೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,...more13minPlay
April 28, 2021The unwanted tree | ಯಾರಿಗೂ ಬೇಡದ ಮರIn this episode, Dr. Sandhya S. Pai recites her very famous editorial Priya Odugare EP - 113 - The unwanted tree | ಯಾರಿಗೂ ಬೇಡದ ಮರಡೆಯ ಕರ್ತವ್ಯಪ್ರಿಯ ಓದುಗರೇ...ಅದು ಹಾದಿ ಬದಿಯ ಪ್ರಯೋಜನಕ್ಕೆ ಬಾರದ ದೊಡ್ಡ ಮರ. ಎಲ್ಲ ಮರಗಳನ್ನೂ ಕಡಿದರೂ, ಈ ಮರವನ್ನು ಯಾರೂ ಮುಟ್ಟಿರಲಿಲ್ಲ. ದಾರ್ಶನಿಕ ಮರವನ್ನು ಶಿಷ್ಯನಿಗೆ ತೋರಿಸುತ್ತಾ, “ನೋಡಿ, ಈ ಮರಕ್ಕೆ ಕೊಡಲಿ- ಗರಗಸಗಳ ಭಯವಿಲ್ಲ. ನೀವೂ ಹೀಗೆ ಪ್ರಯೋಜನಕ್ಕೆ ಬಾರದಂತೆ ಬೆಳೆಯಿರಿ. ಪ್ರಯೋಜನಕ್ಕೆ ಬಂದಿದ್ದರೆ, ಈ ಮರ ಇಲ್ಲಿ ಉಳಿಯುತ್ತಿರಲಿಲ್ಲ. ಪೀಠೋಪಕರಣ ಆಗುತ್ತಿತ್ತು’ ಎಂದ. ಬದುಕಿನ ಸಾರ್ಥಕತೆ ತೆರೆದಿಡುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 26, 2021Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯIn this episode, Dr. Sandhya S. Pai recites her very famous editorial Priya Odugare EP - 112 - Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ ಶ್ರೀರಾಮನ ಅವತಾರ ಸಮಾಪ್ತಿ ಆಗುವ ಸಂದರ್ಭ. ಕಾಲನು ರಾಮನನ್ನು ಕಾಣಲು ಬಂದ. ಕಾಲನೊಂದಿಗೆ ರಹಸ್ಯ ಮಾತುಕತೆ ಕಾರಣ, ಯಾರನ್ನೂ ಕೋಣೆಯೊಳಗೆ ಬಿಡಬಾರದು ಎಂದು ಶ್ರೀರಾಮ, ಲಕ್ಷ್ಮಣನಿಗೆ ಕಟ್ಟಾಜ್ಞೆ ವಿಧಿಸಿದ. ಅದೇ ವೇಳೆ ದೂರ್ವಾಸ ಮುನಿಗಳು ರಾಮನನ್ನು ಕಾಣಲು ಬಂದರು. ಲಕ್ಷ್ಮಣ ಪ್ರವೇಶ ನಿರಾಕರಿಸಿದಾಗ, ದೂರ್ವಾಸರಿಗೆ ಬ್ರಹ್ಮಾಂಡ ಕೋಪ ಬಂತು. ಮುಂದೇನಾಯ್ತು? ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
April 24, 2021The Story of two Parrots | ಎರಡು ಗಿಳಿಗಳ ಕಥೆIn this episode, Dr. Sandhya S. Pai recites her very famous editorial Priya Odugare EP - 111 - The Story of two Parrots | ಎರಡು ಗಿಳಿಗಳ ಕಥೆಒಮ್ಮೆ ಮಠದ ಮುಖ್ಯಸ್ಥರಿಗೆ ಇಲ್ಲಿ ನಿರಂತರವಾಗಿ ಭಗವಂತನ ಸ್ಮರಣೆ ನಡೆಯಬೇಕೆಂಬ ವಿಚಾರ ಹೊಳೆಯಿತು. ಅದಕ್ಕಾಗಿ ಅವರು ಎರಡು ಗಿಳಿಗಳನ್ನು ತಂದು ದೇವರ ಸ್ಮರಣೆ ಕಲಿಸಲಾಯಿತು. ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
April 23, 2021ಹನುಮ, ರಾವಣ ಮುಖಾಮುಖಿ | Hanuma, Ravana Face to FaceIn this episode, Dr. Sandhya S. Pai recites her very famous editorial Manojna Ramayana S1 E35 - ಹನುಮ, ರಾವಣ ಮುಖಾಮುಖಿ | Hanuma, Ravana Face to Faceಲಂಕಾದಲ್ಲಿ ಹನುಮಂತ ರಾವಣನ ಸಾವಿರಾರು ಕಿಂಕರರನ್ನು ಕೊಂದು ಬಿಟ್ಟಿದ್ದ. ಈ ವಿಷಯ ತಿಳಿದ ರಾವಣನ ಸೇನಾಧಿಪತಿಗಳಲ್ಲಿ ಒಬ್ಬನಾದ ಜಂಬೂಮಾಲಿ ಕದನಕ್ಕಿಳಿದು ಹನುಮಂತನಿಂದ ಹತನಾಗಿದ್ದ. ನಂತರ ಇಂದ್ರಜಿತು ಹನುಮಂತನನ್ನು ರಾವಣನ ಮುಂದೆ ತಂದು ನಿಲ್ಲಿಸಿದಾಗ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.