Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
October 14, 2020How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ ...more7minPlay
October 12, 2020We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ!In this episode, Dr. Sandhya S. Pai recites her very famous editorial Priya Odugare - We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ!ಪ್ರಿಯ ಓದುಗರೇಶ್ರೀಕೃಷ್ಣ ಪ್ರತ್ಯಕ್ಷನಾದರೆ ಅವನ ಮೈಮೇಲಿನ ಒಡವೆ ಕದಿವ ಸಂಚು ಆ ಕಳ್ಳನದ್ದು. ಕರೆದ, ಕೂಗಿದ, ಗೋಗರೆದ; ಮುರಳಿ ಬರಲಿಲ್ಲ. ನದಿ, ಕಾಡು- ಮೇಡು ಅಲೆದ; ಹರಿ ಕಾಣಲಿಲ್ಲ. ಕ್ಷಣಕ್ಷಣವೂ ಧ್ಯಾನಿಸಿದ. ನಿದ್ದೆಯಲ್ಲೂ ಕನವರಿಸಿದ. ಅಗೋ ಬಂದ ಮುರಾರಿ. ಆದರೆ, ಕಳ್ಳ ಒಡವೆ ಕದ್ದನೇನು? ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆಂಬ ಲೋಕದ ಸತ್ಯ ಸಾರುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
October 10, 2020Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥIn this episode, Dr. Sandhya S. Pai recites her very famous editorial Priya Odugare - Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥಪ್ರಿಯ ಓದುಗರೇಅಂತ್ಯವಿದ್ದರೆ ಮಾತ್ರ ಹುಟ್ಟಿಗೆ ಮೌಲ್ಯ. ಈ ಸತ್ಯ ಒಪ್ಪಿಕೊಳ್ಳದೆ ಅಧಿಕಾರ, ಮೇಲರಿಮೆ, ಅಹಂಕಾರದಿಂದ ಸ್ಪರ್ಧೆಗಿಳಿದಾಗ ಏನಾಗುತ್ತೆ? ವಿನಾಶದ ಮೊದಲ ಹೆಜ್ಜೆ ಯಾವುದು? ಶಿವನ ಮುಂದೆ ಅಹಂಕಾರ ಮೆರೆದ ಬ್ರಹ್ಮನ ವೃತ್ತಾಂತ ಹೇಳುತ್ತಾ ಬದುಕಿನ ಸಾಮರಸ್ಯದ ಗುಟ್ಟು ತೆರೆದಿಡುವ ಸೊಗಸಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more7minPlay
October 09, 2020ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರIn this episode, Dr. Sandhya S. Pai recites the story of how Ganga landed on Earth by Bhagiratha. Which was narrated by Vishwamitra to Ram and Lakshmanaಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದಲ್ಲಿ ನಡೆದಿದ್ದ ಈ ಕಥೆಯನ್ನು ವಿಶ್ವಾಮಿತ್ರರು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ......more20minPlay
October 07, 2020Over-Desire invites Wretchedness | ಅತಿ ಆಸೆ ಗತಿ ಕೇಡುIn this episode, Dr. Sandhya S. Pai recites her very famous editorial Priya Odugare - Over-Desire invites Wretchedness | ಅತಿ ಆಸೆ ಗತಿ ಕೇಡುಪುಟ್ಟ ತುಂಡು ನೆಲದಲ್ಲಿ ಉತ್ತಿ ಬಿತ್ತಿ ಬದುಕು ಸಾಗಿಸುತ್ತಿದ್ದ ರೈತನೊಬ್ಬ ಪ್ರತಿದಿನ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದ. ಒಂದು ದಿನ ದೂರದ ಊರಿಂದ ಬಂದ ವ್ಯಕ್ತಿಯೊಬ್ಬನ ಭೇಟಿಯಾದಾಗ, ಆತ ತನ್ನ ಊರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುತ್ತದೆ ಎಂದು ತಿಳಿಸಿದ್ದ....more7minPlay
October 05, 2020A child's miraculous survival | ಪವಾಡದಿಂದ ಬದುಕುಳಿದ ಮಗುIn this episode, Dr. Sandhya S. Pai recites her very famous editorial Priya Odugare - A child's miraculous survival | ಪವಾಡದಿಂದ ಬದುಕುಳಿದ ಮಗುಮಗನ ತಲೆಯಲ್ಲಿ ದುರ್ಮಾಂಸ ಬೆಳೆಯುತ್ತಿದ್ದು, ಇದಕ್ಕೆ ದುಬಾರಿಯಾದ ಶಸ್ತ್ರ ಚಿಕಿತ್ಸೆಯಾಗಬೇಕು. ಯಾವುದಾದರು ಪವಾಡದಿಂದ ಮಾತ್ರ ನಮ್ಮ ಮಗು ಬದುಕಬಹುದು. ಪೋಷಕರ ಈ ಮಾತನ್ನು ನಿದ್ದೆ ಬಾರದೆ ಹೊರಳಾಡುತ್ತಿದ್ದ ಹುಡುಗಿಯ ಕಿವಿಗೆ ಬಿದ್ದಿತ್ತು. ಮುಂದೆ ತಮ್ಮನಿಗಾಗಿ ಆಕೆ ಏನು ಮಾಡಿದಳು,...more7minPlay
October 03, 2020God, faith and grace | ದೇವರು, ನಂಬಿಕೆ ಮತ್ತು ಅನುಗ್ರಹIn this episode, Dr. Sandhya S. Pai recites her very famous editorial Priya Odugare - God, faith and grace | ದೇವರು, ನಂಬಿಕೆ ಮತ್ತು ಅನುಗ್ರಹಪ್ರಿಯ ಓದುಗರೇಒಂದು ಹಳ್ಳಿಯ ದೇವಸ್ಥಾನದಲ್ಲಿ ಪರಮ ಸಾತ್ವಿಕರಾದ ಅರ್ಚಕರೊಬ್ಬರಿದ್ದರು. ದೇಗುಲದ ಅಧಿದೇವತೆ ಅರ್ಚಕನ ಸರ್ವಸ್ವವಾಗಿದ್ದಳು. ಜನರ ಕಷ್ಟಗಳನ್ನು ಅರ್ಚಕರು ರಹಸ್ಯ ಸ್ಥಳಕ್ಕೆ ಹೋಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಪರಿಹರಿಸುತ್ತಿದ್ದ. ಹೀಗೆ ತಂದೆ, ಮಗ, ಮೊಮ್ಮಗ ಭಕ್ತರ ಕಷ್ಟ ಪರಿಹರಿಸುವ ಕಾಯಕ ಮುಂದುವರಿಸಿಕೊಂಡು ಬಂದಿದ್ದರು. ಆದರೆ ನಾಲ್ಕನೇ ತಲೆಮಾರಿನಲ್ಲಿ ಏನಾಯ್ತು, ದೇವರು, ನಂಬಿಕೆ ಅಂದರೆ ಏನು ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ತಿಳಿಯೋಣ.......more7minPlay
October 02, 2020ಅಧ್ಯಾಯ 06: Have you heard the names of the special weapons given to Rama-Lakshmana by Vishwamitra? | ಅಬ್ಬಬ್ಬಾ…! ವಿಶ್ವಾಮಿತ್ರರಿಂದ ರಾಮ-ಲಕ್ಷ್ಮಣರಿಗೆ ಉಪದೇಶಿಸಲ್ಪಟ್ಟ ಮಂತ್ರಾಸ್ತ್ರಗಳ ಹೆಸರುಗಳನ್ನು ಕೇಳಿದ್ದೀರಾ?In this episode, Dr. Sandhya S. Pai recites the story of young Rama-Lakshmana how they learnt the mantras special weapons preached by Vishwamitra ವಿಶ್ವಾಮಿತ್ರರ ಸಂಸರ್ಗದಲ್ಲಿ ರಾಮ ಲಕ್ಷ್ಮಣ ರಿಗೆ ಈ ಪುಣ್ಯ ಭೂಮಿಯಲ್ಲಿ ಆಗಿ ಹೋದ ಮಹಾಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ಲಭಿಸಿತು. ಬಲಿ ಚಕ್ರವರ್ತಿ ಯ ಕಥೆಯ ಆದಿಯಾಗಿ ಹಲವು ವಿಚಾರಗಳು ಈ ಬಾಲಕರ ಮನೋಬಲವನ್ನು ಗಟ್ಟಿಗೊಳಿಸುತ್ತಾ ಹೋಯಿತು. ಮಂತ್ರಾಸ್ತ್ರಗಳ ಉಪದೇಶ, ದುಷ್ಟ ರಕ್ಕಸರ ಸಂಹಾರ.. ಬಳಿಕ ಮಂಗಳ ಕಾರ್ಯವೊಂದು ಸಂಪನ್ನಗೊಳ್ಳುವುದಿತ್ತು, ಅದೇನೆಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ......more16minPlay
September 28, 2020The unfortunate who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟIn this episode, Dr. Sandhya S. Pai recites her very famous editorial Priya Odugare - The unlucky who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟಸಂತರ ಮೂಲಕ ತನ್ನ ದುರಾದೃಷ್ಟ ನಿವಾರಣೆಯಾಗಬಹುದು ಎಂದು ನತದೃಷ್ಟ ವ್ಯಕ್ತಿ ಸಂತ ಇರುವ ಕಡೆ ಹೊರಟ. ದಾರಿಯಲ್ಲಿ ಒಂದು ದೊಡ್ಡ ಮರ ಎದುರಾಗಿತ್ತು. ಅದರ ಎಲೆಗಳೆಲ್ಲಾ ಬಾಡಿ ಉದುರಿ ಹೋಗಿತ್ತು. ನಂತರ ರೈತನೊಬ್ಬ ಸಿಕ್ಕಿದ್ದ. ಇನ್ನು ಮುಂದಕ್ಕೆ ಹೋದಾಗ ಸಂಕಟ ಪಡುತ್ತಿದ್ದ ನರಿ ಸಿಕ್ಕಿತ್ತು. ಇಲ್ಲಿ ಮರ, ರೈತ, ನರಿ ತಮ್ಮ ಕಷ್ಟ ನಿವಾರಣೆಗೆ ಸಂತರ ಬಳಿ ಪರಿಹಾರ ಕೇಳಿ ಎಂದಿದ್ದವು....more8minPlay
September 26, 2020A generous King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದIn this episode, Dr. Sandhya S. Pai recites her very famous editorial Priya Odugare - Unavaricious King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದಪ್ರಿಯ ಓದುಗರೇಖಜಾನೆಯಲ್ಲಿ ಕಾಂಚಾಣವಿಲ್ಲದಿದ್ದರೇನು, ಹೃದಯದಲ್ಲಿ ಸದ್ಗುಣಗಳ ಸಂಪತ್ತಿರಬೇಕು. ನ್ಯಾಯ, ಧರ್ಮದ ಹಾದಿಯಲ್ಲಿ ಮುನ್ನುಗ್ಗುವ ಧ್ಯೇಯ ಜತೆಗಿರಬೇಕು. ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ ಈ ಕಥೆಯಲ್ಲಿ ಕಣ್ತೆರೆಸುವ ಹಲವು ಪಾಠಗಳುಂಟು. ಕುಬೇರನನ್ನು ಸೋಲಿಸಿದ ದೊರೆಯ ಸಾತ್ವಿಕ ಪರಾಕ್ರಮಗಾಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.