Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
October 03, 2020God, faith and grace | ದೇವರು, ನಂಬಿಕೆ ಮತ್ತು ಅನುಗ್ರಹIn this episode, Dr. Sandhya S. Pai recites her very famous editorial Priya Odugare - God, faith and grace | ದೇವರು, ನಂಬಿಕೆ ಮತ್ತು ಅನುಗ್ರಹಪ್ರಿಯ ಓದುಗರೇಒಂದು ಹಳ್ಳಿಯ ದೇವಸ್ಥಾನದಲ್ಲಿ ಪರಮ ಸಾತ್ವಿಕರಾದ ಅರ್ಚಕರೊಬ್ಬರಿದ್ದರು. ದೇಗುಲದ ಅಧಿದೇವತೆ ಅರ್ಚಕನ ಸರ್ವಸ್ವವಾಗಿದ್ದಳು. ಜನರ ಕಷ್ಟಗಳನ್ನು ಅರ್ಚಕರು ರಹಸ್ಯ ಸ್ಥಳಕ್ಕೆ ಹೋಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಪರಿಹರಿಸುತ್ತಿದ್ದ. ಹೀಗೆ ತಂದೆ, ಮಗ, ಮೊಮ್ಮಗ ಭಕ್ತರ ಕಷ್ಟ ಪರಿಹರಿಸುವ ಕಾಯಕ ಮುಂದುವರಿಸಿಕೊಂಡು ಬಂದಿದ್ದರು. ಆದರೆ ನಾಲ್ಕನೇ ತಲೆಮಾರಿನಲ್ಲಿ ಏನಾಯ್ತು, ದೇವರು, ನಂಬಿಕೆ ಅಂದರೆ ಏನು ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ತಿಳಿಯೋಣ.......more7minPlay
October 02, 2020ಅಧ್ಯಾಯ 06: Have you heard the names of the special weapons given to Rama-Lakshmana by Vishwamitra? | ಅಬ್ಬಬ್ಬಾ…! ವಿಶ್ವಾಮಿತ್ರರಿಂದ ರಾಮ-ಲಕ್ಷ್ಮಣರಿಗೆ ಉಪದೇಶಿಸಲ್ಪಟ್ಟ ಮಂತ್ರಾಸ್ತ್ರಗಳ ಹೆಸರುಗಳನ್ನು ಕೇಳಿದ್ದೀರಾ?In this episode, Dr. Sandhya S. Pai recites the story of young Rama-Lakshmana how they learnt the mantras special weapons preached by Vishwamitra ವಿಶ್ವಾಮಿತ್ರರ ಸಂಸರ್ಗದಲ್ಲಿ ರಾಮ ಲಕ್ಷ್ಮಣ ರಿಗೆ ಈ ಪುಣ್ಯ ಭೂಮಿಯಲ್ಲಿ ಆಗಿ ಹೋದ ಮಹಾಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ಲಭಿಸಿತು. ಬಲಿ ಚಕ್ರವರ್ತಿ ಯ ಕಥೆಯ ಆದಿಯಾಗಿ ಹಲವು ವಿಚಾರಗಳು ಈ ಬಾಲಕರ ಮನೋಬಲವನ್ನು ಗಟ್ಟಿಗೊಳಿಸುತ್ತಾ ಹೋಯಿತು. ಮಂತ್ರಾಸ್ತ್ರಗಳ ಉಪದೇಶ, ದುಷ್ಟ ರಕ್ಕಸರ ಸಂಹಾರ.. ಬಳಿಕ ಮಂಗಳ ಕಾರ್ಯವೊಂದು ಸಂಪನ್ನಗೊಳ್ಳುವುದಿತ್ತು, ಅದೇನೆಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ......more16minPlay
September 28, 2020The unfortunate who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟIn this episode, Dr. Sandhya S. Pai recites her very famous editorial Priya Odugare - The unlucky who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟಸಂತರ ಮೂಲಕ ತನ್ನ ದುರಾದೃಷ್ಟ ನಿವಾರಣೆಯಾಗಬಹುದು ಎಂದು ನತದೃಷ್ಟ ವ್ಯಕ್ತಿ ಸಂತ ಇರುವ ಕಡೆ ಹೊರಟ. ದಾರಿಯಲ್ಲಿ ಒಂದು ದೊಡ್ಡ ಮರ ಎದುರಾಗಿತ್ತು. ಅದರ ಎಲೆಗಳೆಲ್ಲಾ ಬಾಡಿ ಉದುರಿ ಹೋಗಿತ್ತು. ನಂತರ ರೈತನೊಬ್ಬ ಸಿಕ್ಕಿದ್ದ. ಇನ್ನು ಮುಂದಕ್ಕೆ ಹೋದಾಗ ಸಂಕಟ ಪಡುತ್ತಿದ್ದ ನರಿ ಸಿಕ್ಕಿತ್ತು. ಇಲ್ಲಿ ಮರ, ರೈತ, ನರಿ ತಮ್ಮ ಕಷ್ಟ ನಿವಾರಣೆಗೆ ಸಂತರ ಬಳಿ ಪರಿಹಾರ ಕೇಳಿ ಎಂದಿದ್ದವು....more8minPlay
September 26, 2020A generous King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದIn this episode, Dr. Sandhya S. Pai recites her very famous editorial Priya Odugare - Unavaricious King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದಪ್ರಿಯ ಓದುಗರೇಖಜಾನೆಯಲ್ಲಿ ಕಾಂಚಾಣವಿಲ್ಲದಿದ್ದರೇನು, ಹೃದಯದಲ್ಲಿ ಸದ್ಗುಣಗಳ ಸಂಪತ್ತಿರಬೇಕು. ನ್ಯಾಯ, ಧರ್ಮದ ಹಾದಿಯಲ್ಲಿ ಮುನ್ನುಗ್ಗುವ ಧ್ಯೇಯ ಜತೆಗಿರಬೇಕು. ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ ಈ ಕಥೆಯಲ್ಲಿ ಕಣ್ತೆರೆಸುವ ಹಲವು ಪಾಠಗಳುಂಟು. ಕುಬೇರನನ್ನು ಸೋಲಿಸಿದ ದೊರೆಯ ಸಾತ್ವಿಕ ಪರಾಕ್ರಮಗಾಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
September 25, 2020Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ...In this episode, Dr. Sandhya S. Pai recites her very famous editorial Priya Odugare - Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ...ಪ್ರಿಯ ಓದುಗರೇಬಣ್ಣಬಣ್ಣದ ಬಳೆ ಹೊತ್ತು ಊರೂರು ತಿರುಗುವ ಬಳೆಗಾರ. ಜಗನ್ಮಾತೆಯ ಪರಮ ಉಪಾಸಕ. ತಾನು ಬಳೆ ಇಡುವ ಪ್ರತಿ ಕೈಗಳೂ ಆ ಜಗನ್ಮಾತೆಯ ಕೈಗಳೆನ್ನುವ ಶ್ರದ್ಧೆ ಆತನ ವ್ಯಕ್ತಿತ್ವಭೂಷಣ. ಕಾಯಕದಲ್ಲಿ ದೇವತೆಯನ್ನು ಕಂಡ ಈತನ ಬಾಳಿನ ಪಯಣದಲ್ಲಿ ಒಂದು ವಿಸ್ಮಯ ಘಟಿಸಿತು. ಏನದು? ಒಂದು ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more7minPlay
September 25, 2020God manifests in one's daily journeys | ನಿತ್ಯದ ಪಯಣದಲ್ಲಿ ದೇವರು ಕಾಣುವನು!In this episode, Dr. Sandhya S. Pai recites her very famous editorial Priya Odugare - God manifests in one's daily journeys | ನಿತ್ಯದ ಪಯಣದಲ್ಲಿ ದೇವರು ಕಾಣುವನು!ಪ್ರಿಯ ಓದುಗರೇ‘ಬದುಕಿನ ಕೊನೆಯ ನಿಲ್ದಾಣ ಮುಕ್ತಿ. ದೇವರಿರುವುದೇ ಅಲ್ಲಿ’ ಎಂದವರಾರು? ಭಗವಂತನ ವಿಳಾಸ ಎಲ್ಲೆಲ್ಲೂ ಇದೆ. ಮುಕ್ತಿಪಡೆವ ಪಯಣದ ಹಾದಿಯಲ್ಲೇ ಆತ ಮುಖಾಮುಖಿ ಆಗುವನು. ನಮ್ಮೊಳಗೆ, ನಮ್ಮ ಅಕ್ಕಪಕ್ಕದವರಲ್ಲಿ, ದೀನರಲ್ಲಿ, ಹಸಿದವರಲ್ಲಿ, ನಿತ್ಯದ ಕಾಯಕಗಳಲ್ಲಿ ಆತನ ರೂಪಗಳಿವೆ. ದೇವರನ್ನು ಸುಲಭವಾಗಿ ದರ್ಶಿಸುವ ಕಲೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more6minPlay
September 23, 2020The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ...In this episode, Dr. Sandhya S. Pai recites her very famous editorial Priya Odugare - The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ...ಪ್ರತಿಕ್ಷಣ ಹಲವಾರು ನಕ್ಷತ್ರಗಳು ಸಾಯುತ್ತದೆ. ಎಲ್ಲಿಯೋ ಶುಕ್ರ ಸ್ಫೋಟವಾಗುತ್ತದೆ. ಮತ್ತೊಂದು ನಕ್ಷತ್ರ ಪುಂಜ ಹುಟ್ಟುತ್ತದೆ. ಇವೆಲ್ಲ ನಿರಂತರವಾಗಿ ನಡೆಯುತ್ತಲೇ ಇದೆ. ಹೊಸ ಸೃಷ್ಟಿ, ಬೆಳವಣಿಗೆ, ಸಾವು ನಮ್ಮ ಯಾವುದೇ ಲೆಕ್ಕಾಚಾರದ ಕಲ್ಪನೆಗೆ ಸಿಗದ, ಆದಿ, ಅಂತ್ಯಗಳಿರದ ಅನಂತ ಯಾತ್ರೆ ಇದು. ಹೀಗೆ ನಮ್ಮ ದೇಹದಲ್ಲಿರುವ ಮೆದುಳು ಕೂಡಾ ಸೂಪರ್ ಕಂಪ್ಯೂಟರನ್ನು ಮೀರಿಸಬಲ್ಲದು ಎಂಬ ಸೃಷ್ಟಿಯ ವಿಸ್ಮಯವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more8minPlay
September 21, 2020The girl who became one with God | ಹೂವಿನೊಂದಿಗೆ ಹುಡುಗಿಯೂ ದೇವರ ಮುಡಿ ಸೇರಿದಳು!In this episode, Dr. Sandhya S. Pai recites her very famous editorial Priya Odugare - The girl who became one with God | ಹೂವಿನೊಂದಿಗೆ ಹುಡುಗಿಯೂ ದೇವರ ಮುಡಿ ಸೇರಿದಳು!ಪ್ರಿಯ ಓದುಗರೇ...ಇದೊಂದು ಸುಂದರ ಪ್ರೇಮಕಥೆ. ವಿಶ್ವಚೈತನ್ಯ ಮತ್ತು ಬಾಂಧವ್ಯದ ಬೆಸುಗೆಯ ಕಥನ. ಹೂವಾಡಿಗನ ಮನೆಯಲ್ಲಿ ಹುಟ್ಟಿದ ಸಾಮಾನ್ಯ ಹೆಣ್ಣುಮಗಳೊಬ್ಬಳು, ತನ್ನ ಅಸಾಮಾನ್ಯ ಭಕ್ತಿಯಿಂದ ಭಗವಂತನಲ್ಲಿ ಒಂದಾದ, ಅಮರಳಾದ ಪೂಜ್ಯ ಕಥೆ. ಭೋರ್ಗರೆವ ಭಕ್ತಿ. ಪರಿಶುದ್ಧ ಪ್ರೇಮಗಳಿಂದ ಭಗವಂತನನ್ನು ಓಲೈಸಿಕೊಂಡ ಕೋದೈಯ ಅಂತ”ರಂಗ”ದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
September 19, 2020The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿIn this episode, Dr. Sandhya S. Pai recites her very famous editorial Priya Odugare - The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿಪ್ರಿಯ ಓದುಗರೇ...ಯಾವ ಕಲಿಕೆಯಿಂದ ಅವಲಂಬನೆಯ ಗಾಢ ಅಭ್ಯಾಸ ಆಗುತ್ತೋ, ಅದು ಕಲಿಕೆಯೇ ಅಲ್ಲ. ರಾಶಿ ಪಠ್ಯ ಓದಿದರೇನು? ಎಷ್ಟು ಅಂಕ ಪಡೆದರೇನು? ದಿನವಿಡೀ ಪ್ರವಚನ ಕೇಳಿದರೇನು? ಅನುಭವ- ಅನುಭೂತಿಯ ಕಿಟಕಿಯನ್ನು ನಮ್ಮೊಳಗೆ ತೆರೆಯದಿದ್ದರೆ, ಯಾವ ಜ್ಞಾನದ ಬೆಳಕೂ ನಮ್ಮನ್ನು ಬೆಳಗಿಸದು. ಸ್ವಾಮಿ ರಾಮರ ಕಥೆಯೊಂದಿಗೆ ಮಕ್ಕಳನ್ನು ಪರಿಪೂರ್ಣರನ್ನಾಗಿಸುವ ಗುಟ್ಟನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more6minPlay
September 18, 2020Nandalal Bose, who made Lord Krishna's image come alive | ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್In this episode, Dr. Sandhya S. Pai recites her very famous editorial Priya Odugare - Nandalal Bose, who made Krishna's image come alive | ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್ನಾನೇನಾದರು ಕಲಾಕೃತಿಯನ್ನು ಮೆಚ್ಚಿದ್ದೆ ಎಃದು ತೋರಿಸಿಕೊಂಡಿದ್ದರೆ ಅವನ ಬೆಳವಣಿಗೆ ಕುಂಠಿತವಾಗುತ್ತಿತ್ತು ಎಂದು ಸಾಮರ್ಥ್ಯದ ಮೇಲಿನ ನಂಬಿಕೆಯಿಂದ ನಾನು ಅದನ್ನು ತಿರಸ್ಕರಿಸಿದ್ದೆ. ಮುಂದಾಗುವುದನ್ನು ಕಾದು ನೋಡುವ ಎಂದು ಗುರು ಹೇಳಿದ್ದರು. 3ವರ್ಷಗಳ ಕಾಲ ನಿರಂತರವಾಗಿ ಕೃಷ್ಣನ ಚಿತ್ರ ಬಿಡಿಸಲು ಅಭ್ಯಸಿಸಿದ್ದ ಬೋಸ್ ಗೆ ಗುರು ಬೋಧಿಸಿದ್ದೇನು ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.