Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
October 21, 2020You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದುIn this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದುಪ್ರಿಯ ಓದುಗರೇಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್ಚುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more10minPlay
October 19, 2020Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣIn this episode, Dr. Sandhya S. Pai recites her very famous editorial Priya Odugare - Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣಪ್ರಿಯ ಓದುಗರೇನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more15minPlay
October 17, 2020Existence and reality | ಬದುಕು ಮತ್ತು ವಾಸ್ತವIn this episode, Dr. Sandhya S. Pai recites her very famous editorial Priya Odugare - Existence and reality | ಬದುಕು ಮತ್ತು ವಾಸ್ತವಒಂದು ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
October 16, 2020ಅಧ್ಯಾಯ 08 : The story of 'Samudra Manthana', as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆIn this episode, Dr. Sandhya S. Pai recites the story of "Samudra Manthana," as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆಯಾವತ್ತೂ ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಅಧರ್ಮ ಕೆಲವು ಕಾಲ ಬಲಾಢ್ಯವಾಗಿದೆ ಅಂತ ಕಂಡರೂ ಕೂಡಾ, ಕೊನೆಗೆ ಕೆಟ್ಟದ್ದರ ಪರಿಣಾಮವಾಗಿಯೇ ಅದು ನಾಶವಾಗುತ್ತದೆ. ಸದಾ ಧರ್ಮ ಮಾರ್ಗದಲ್ಲಿಯೇ ಸಾಗಬೇಕು ಎಂಬುದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರು ಸಮುದ್ರ ಮಂಥನ ಕಥೆಯನ್ನು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ......more18minPlay
October 14, 2020How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ ...more7minPlay
October 12, 2020We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ!In this episode, Dr. Sandhya S. Pai recites her very famous editorial Priya Odugare - We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ!ಪ್ರಿಯ ಓದುಗರೇಶ್ರೀಕೃಷ್ಣ ಪ್ರತ್ಯಕ್ಷನಾದರೆ ಅವನ ಮೈಮೇಲಿನ ಒಡವೆ ಕದಿವ ಸಂಚು ಆ ಕಳ್ಳನದ್ದು. ಕರೆದ, ಕೂಗಿದ, ಗೋಗರೆದ; ಮುರಳಿ ಬರಲಿಲ್ಲ. ನದಿ, ಕಾಡು- ಮೇಡು ಅಲೆದ; ಹರಿ ಕಾಣಲಿಲ್ಲ. ಕ್ಷಣಕ್ಷಣವೂ ಧ್ಯಾನಿಸಿದ. ನಿದ್ದೆಯಲ್ಲೂ ಕನವರಿಸಿದ. ಅಗೋ ಬಂದ ಮುರಾರಿ. ಆದರೆ, ಕಳ್ಳ ಒಡವೆ ಕದ್ದನೇನು? ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆಂಬ ಲೋಕದ ಸತ್ಯ ಸಾರುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
October 10, 2020Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥIn this episode, Dr. Sandhya S. Pai recites her very famous editorial Priya Odugare - Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥಪ್ರಿಯ ಓದುಗರೇಅಂತ್ಯವಿದ್ದರೆ ಮಾತ್ರ ಹುಟ್ಟಿಗೆ ಮೌಲ್ಯ. ಈ ಸತ್ಯ ಒಪ್ಪಿಕೊಳ್ಳದೆ ಅಧಿಕಾರ, ಮೇಲರಿಮೆ, ಅಹಂಕಾರದಿಂದ ಸ್ಪರ್ಧೆಗಿಳಿದಾಗ ಏನಾಗುತ್ತೆ? ವಿನಾಶದ ಮೊದಲ ಹೆಜ್ಜೆ ಯಾವುದು? ಶಿವನ ಮುಂದೆ ಅಹಂಕಾರ ಮೆರೆದ ಬ್ರಹ್ಮನ ವೃತ್ತಾಂತ ಹೇಳುತ್ತಾ ಬದುಕಿನ ಸಾಮರಸ್ಯದ ಗುಟ್ಟು ತೆರೆದಿಡುವ ಸೊಗಸಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more7minPlay
October 09, 2020ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರIn this episode, Dr. Sandhya S. Pai recites the story of how Ganga landed on Earth by Bhagiratha. Which was narrated by Vishwamitra to Ram and Lakshmanaಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದಲ್ಲಿ ನಡೆದಿದ್ದ ಈ ಕಥೆಯನ್ನು ವಿಶ್ವಾಮಿತ್ರರು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ......more20minPlay
October 07, 2020Over-Desire invites Wretchedness | ಅತಿ ಆಸೆ ಗತಿ ಕೇಡುIn this episode, Dr. Sandhya S. Pai recites her very famous editorial Priya Odugare - Over-Desire invites Wretchedness | ಅತಿ ಆಸೆ ಗತಿ ಕೇಡುಪುಟ್ಟ ತುಂಡು ನೆಲದಲ್ಲಿ ಉತ್ತಿ ಬಿತ್ತಿ ಬದುಕು ಸಾಗಿಸುತ್ತಿದ್ದ ರೈತನೊಬ್ಬ ಪ್ರತಿದಿನ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದ. ಒಂದು ದಿನ ದೂರದ ಊರಿಂದ ಬಂದ ವ್ಯಕ್ತಿಯೊಬ್ಬನ ಭೇಟಿಯಾದಾಗ, ಆತ ತನ್ನ ಊರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುತ್ತದೆ ಎಂದು ತಿಳಿಸಿದ್ದ....more7minPlay
October 05, 2020A child's miraculous survival | ಪವಾಡದಿಂದ ಬದುಕುಳಿದ ಮಗುIn this episode, Dr. Sandhya S. Pai recites her very famous editorial Priya Odugare - A child's miraculous survival | ಪವಾಡದಿಂದ ಬದುಕುಳಿದ ಮಗುಮಗನ ತಲೆಯಲ್ಲಿ ದುರ್ಮಾಂಸ ಬೆಳೆಯುತ್ತಿದ್ದು, ಇದಕ್ಕೆ ದುಬಾರಿಯಾದ ಶಸ್ತ್ರ ಚಿಕಿತ್ಸೆಯಾಗಬೇಕು. ಯಾವುದಾದರು ಪವಾಡದಿಂದ ಮಾತ್ರ ನಮ್ಮ ಮಗು ಬದುಕಬಹುದು. ಪೋಷಕರ ಈ ಮಾತನ್ನು ನಿದ್ದೆ ಬಾರದೆ ಹೊರಳಾಡುತ್ತಿದ್ದ ಹುಡುಗಿಯ ಕಿವಿಗೆ ಬಿದ್ದಿತ್ತು. ಮುಂದೆ ತಮ್ಮನಿಗಾಗಿ ಆಕೆ ಏನು ಮಾಡಿದಳು,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.