ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಹಾಡು, ಗಣೇಶ ಸ್ತುತಿ, ಭಾವಗೀತೆ, ಜಾನಪದ ಗೀತೆ, ಶಿಶುನಾಳ ಶರೀಫರ ಹಾಡು, ಸಿದ್ದಯ್ಯ ಪುರಾಣಿಕ ಅವರ ಪದ್ಯ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಧರಣಿ ದೇವಿ ತೋಡ್ಕರ್ | ಆಶೀಶ್ ಸತ್ತೂರ್ | ಏಕತಾ ಕರ್ಪೂರ |ಶೀತಲ್ ಎಸ್ ಜೋಶಿ | ಸೃಷ್ಟಿ ಕುಲ್ಕರ್ಣಿ | ಪ್ರಣತಿ | ಶ್ರೀಪಾದ್ ಎಸ್ ಜೋಶಿ |