Sign up to save your podcastsEmail addressPasswordRegisterOrContinue with GoogleAlready have an account? Log in here.
SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of ... more
FAQs about ಸಿರಿದನಿ SIRIdani:How many episodes does ಸಿರಿದನಿ SIRIdani have?The podcast currently has 191 episodes available.
November 15, 2020ಕಗ್ಗದ ಸಿರಿ ಬಾಗಿಲು- ಡಾ.ಎ.ಭಾನುಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎ.ಭಾನು .‘ಕಗ್ಗಕ್ಕೆ ಮನಸೋತ ಶರಣಾದ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸುಮಾರು 30 ವರ್ಷಗಳಿಂದ ಕಗ್ಗವನ್ನು ಓದಿಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ.ಎ.ಭಾನು. ಪ್ರತಿಕ್ರಿಯಿಸಿ: [email protected]ನಿರೂಪಣೆ: ದೀಪಾ ಪಾವಂಜೆBACKGROUND MUSIC WITH THANKShttps://www.youtube.com/watch?v=7G7qtru9qpI&list=PLS9kHjX-_EvMVsxvhJs51axHOS1ag1ZO5&index=3...more27minPlay
November 14, 2020ಮೈ ಅಂತರಾತ್ಮ ಪಾಲಿಸಿ ಫಸ್ಟ್ - ವೇಣು ಶರ್ಮ ಮಂಗಳೂರುದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು.ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್ ಡಾಕ್ಯುಮೆಂಟ್) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ? ಕೇಳಿ ಸಿರಿದನಿ ಪಾಡ್ಕಾಸ್ಟ್ನಲ್ಲಿ. ಮಾತುಕತೆ ನಡೆಸಿದವರು: ಕೃಷ್ಣಮೋಹನ ತಲೆಂಗಳMUSIC USED WITH THANKS: https://www.youtube.com/watch?v=Yj7gkX_qKXc...more33minPlay
November 14, 2020ವರ್ತಮಾನ ಪತ್ರಿಕೆಗಳ ವರ್ತಮಾನ- ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ- ಡಾ.ನರೇಂದ್ರ ರೈ ದೇರ್ಲ ಅವರ ಮಾತುಕತೆಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ಉದ್ಯೋಗ ಬಿಕ್ಕಟ್ಟು ಆವರಿಸಿದೆ. ಹೆಚ್ಚುತ್ತಿರುವ ಒತ್ತಡ, ಅಭದ್ರತೆಯ ಭಾವ ಮಾಧ್ಯಮ ಕ್ಷೇತ್ರದ ವೃತ್ತಿನಿರತರನ್ನು ನಿರಂತರವಾಗಿ ಕಾಡುತ್ತಿದೆ. ಹಾಗಿದ್ದರೆ ಪತ್ರಕರ್ತರೇನು ಮಾಡಬೇಕು? ಮಾಧ್ಯಮ ಕ್ಷೇತ್ರವನ್ನೇ ನಂಬಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕೇ? ಪತ್ರಿಕೋದ್ಯಮ ಕಲಿಯುತ್ತಿರುವವರ ಭವಿಷ್ಯ ಏನು? ಈ ಬಗ್ಗೆ ವಿವರವಾಗಿ ಚರ್ಚಿಸಿ ಒಂದಿಷ್ಟು ಸಾಂತ್ವನ, ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ. ಇವರ ಜತೆಗೆ ಧ್ವನಿಗೂಡಿಸಿದವರು. ಪ್ರಾಧ್ಯಾಪಕ ಮತ್ತು ಹಿರಿಯ ಲೇಖಕ ಡಾ.ನರೇಂದ್ರರೈ ದೇರ್ಲ. ನಿರೂಪಣೆ: ತೇಜಸ್ವಿನಿ ಕೆ.ಪ್ರತಿಕ್ರಿಯಿಸಿ: [email protected]BACKGROUND MUSIC USED WITH THANKS: https://www.youtube.com/watch?v=Yj7gkX_qKXc...more37minPlay
November 13, 2020ಮೈ ಅಂತರಾತ್ಮ ಪಾಲಿಸಿ ಫಸ್ಟ್ - ವೇಣು ಶರ್ಮ ಮಂಗಳೂರು- ಮುನ್ನೋಟಮೈ ಅಂತರಾತ್ಮ ಪಾಲಿಸಿ ಫಸ್ಟ್ದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು. ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್ ಡಾಕ್ಯುಮೆಂಟ್) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ? ಕೇಳಿ ಸಿರಿದನಿ ಪಾಡ್ಕಾಸ್ಟ್ನಲ್ಲಿ. ನವೆಂಬರ್ 15, 2020ರಂದು.ಮಾತುಕತೆ ನಡೆಸಿದವರು: ಕೃಷ್ಣಮೋಹನ ತಲೆಂಗಳMUSIC USED WITH THANKS: https://www.youtube.com/watch?v=Yj7gkX_qKXc...more2minPlay
November 10, 2020ವರ್ತಮಾನ ಪತ್ರಿಕೆಗಳ ವರ್ತಮಾನ- trailerವರ್ತಮಾನ ಪತ್ರಿಕೆಗಳ ವರ್ತಮಾನಸಿರಿದನಿಯಲ್ಲಿ ಒಂದು ಪುಟ್ಟ ಧ್ವನಿಮಾತುಕತೆ: ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕೆ. ಮತ್ತು ಪ್ರಾಧ್ಯಾಪಕ, ಲೇಖಕ ಡಾ.ನರೇಂದ್ರ ರೈ ದೇರ್ಲ ನಡುವೆ ಮಾತುಕತೆBACKGROUND MUSIC USED WITH THANKShttps://www.youtube.com/watch?v=uDU4endrdkY...more2minPlay
November 01, 2020ಸಿರಿ ಕನ್ನಡ: ನಾಡು ಕಟ್ಟಿದ ಕಥೆ- ಕನಿಷ್ಕ ಬೆಂಗಳೂರುಕನಿಷ್ಕ ಬೆಂಗಳೂರಿನಿಂದ ನಾಡು ಕಟ್ಟಿದ ಕತೆ ಹೇಳಿದ್ದಾಳೆ. ಕೇಳಿ.BACKGROUND MUSIC USED WITH THANKShttps://www.youtube.com/watch?v=4KWACNzHPew&list=RDmfk8DjJ4GdQ&index=3https://www.youtube.com/watch?v=Qk8ZII_h9KU...more4minPlay
November 01, 2020ಸಿರಿ ಕನ್ನಡ: ಭಾವ ಭಾಷೆ, ಬದುಕು- ಗುಡ್ಡಪ್ಪ ಗೌಡ, ಬಲ್ಯಗುಡ್ಡಪ್ಪ ಗೌಡ ಬಲ್ಯಶಿಕ್ಷಕರುಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿMUSIC USED WITH THANKShttps://www.youtube.com/watch?v=4KWACNzHPew&list=RDmfk8DjJ4GdQ&index=3https://www.youtube.com/watch?v=Qk8ZII_h9KU...more5minPlay
October 31, 2020ಸಿರಿ ಕನ್ನಡ- ಕನ್ನಡದ ಹಾಡು- ಇಂಪನಾ ಜೆ.ಕನ್ನಡದ ಹಾಡು- ಇಂಪನಾ ಜೆ.ಮುದ್ದಾಗಿ ಹಾಡಿದ್ದಾಳೆ. ಕೇಳಿ ಸಿರಿದನಿಯಲ್ಲಿBACKGROUND MUSIC USED WITH THANKShttps://www.youtube.com/watch?v=4KWACNzHPew&list=RDmfk8DjJ4GdQ&index=3https://www.youtube.com/watch?v=Qk8ZII_h9KU...more5minPlay
October 31, 2020ಸಿರಿ ಕನ್ನಡ - ಗಮಕ ವಾಚನ- ಹನಿಯ ರವಿಹನಿಯ ರವಿಶಿವಮೊಗ್ಗ ಜಿಲ್ಲೆ ಹೊಸನಗರ ಸಮೀಪ ಹನಿಯ ಗ್ರಾಮದವರು. ಕರ್ನಾಟಕ ಶಾಸ್ತ್ರೀಯ ಸಂಗೀತ ಬಲ್ಲವರು. ಗಮಕ ನೆಚ್ಚಿನ ಹವ್ಯಾಸ. ಸಾಮಾಜಿಕ ಕಾರ್ಯಕರ್ತ. ಅವರ ಗಮಕ ವಾಚನ ಸಿರಿದನಿಗಾಗಿBACK GROUND MUSIC USED WITH THANKShttps://www.youtube.com/watch?v=4KWACNzHPew&list=RDmfk8DjJ4GdQ&index=3https://www.youtube.com/watch?v=Qk8ZII_h9KU...more3minPlay
October 31, 2020ಸಿರಿ ಕನ್ನಡ - ಗಮಕ ವಾಚನ- ಗಂಗಮ್ಮ ಕೇಶವಮೂರ್ತಿ ಗಂಗಮ್ಮ ಕೇಶವಮೂರ್ತಿಬಹುಶ್ರುತ ವಿದ್ವಾಂಸರು, ಕರ್ನಾಟಕ ಗಮಕ ಕಲಾ ಪರಿಷತ್ನ ಅಧ್ಯಕ್ಷರು. ಈ ಬಾರಿ ಸಿರಿದನಿಗಾಗಿ ತಮ್ಮ ಗಮಕ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ.BACKGROUND MUSIC USED WITH THANKShttps://www.youtube.com/watch?v=4KWACNzHPew&list=RDmfk8DjJ4GdQ&index=3https://www.youtube.com/watch?v=Qk8ZII_h9KU...more9minPlay
FAQs about ಸಿರಿದನಿ SIRIdani:How many episodes does ಸಿರಿದನಿ SIRIdani have?The podcast currently has 191 episodes available.