Sign up to save your podcastsEmail addressPasswordRegisterOrContinue with GoogleAlready have an account? Log in here.
SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of ... more
FAQs about ಸಿರಿದನಿ SIRIdani:How many episodes does ಸಿರಿದನಿ SIRIdani have?The podcast currently has 191 episodes available.
June 30, 2021ಕೊರೊನಾ: ಮೌನದ ನಡುವೆ ಒಂದು ಲಹರಿ– ಕೃಷ್ಣಮೋಹನ ತಲೆಂಗಳಕೊರೊನಾ: ಮೌನದ ನಡುವೆ ಒಂದು ಲಹರಿಯಲ್ಲಿ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರು ಕೋವಿಡ್ ಸಂದರ್ಭದ ಅರೆಬರೆ ತಿಳಿವಳಿಕೆ ಹೊಂದಿ ಅದನ್ನೇ ಸತ್ಯ ಎಂಬಂತೆ ಇತರರಿಗೆ ಪಸರಿಸುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಕೇಳಿ ಪ್ರತಿಕ್ರಿಯಿಸಿ: [email protected]...more15minPlay
June 30, 2021ವಚನ ಸಾಂತ್ವನ– ಬಸವಪ್ರಭು ಸ್ವಾಮೀಜಿ ವಿರಕ್ತಮಠ ದಾವಣಗೆರೆವಚನ ಸಾಂತ್ವನದ ಮೂಲಕ ಸಂಕಷ್ಟದ ಕಾಲದಲ್ಲಿ ನೊಂದ ಮನಸ್ಸುಗಳಿಗೆ ಸ್ಪಂದನ ನೀಡುವ ಪ್ರಯತ್ನವನ್ನು ಬಸವಪ್ರಭು ಸ್ವಾಮೀಜಿ ಅವರು ಮಾಡಿದ್ದಾರೆ. ತಮ್ಮ ಗುರುಗಳ ವಚನವನ್ನೇ ಇಲ್ಲಿ ವಿಶ್ಲೇಷಿಸಿದ್ದಾರೆ. ಗುರುಗಳಾದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರ ಮಾರ್ಗದರ್ಶನದಲ್ಲಿ ಶರಣತತ್ವ ಪ್ರಚಾರ, ಸಾಮಾಜಿಕ ಕಳಕಳಿಯ ಕಾರ್ಯಗಳು, ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದಾರೆ.ವಚನ : ಡಾ.ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ ಚಿತ್ರದುರ್ಗಗಾಯನ: ತೋಟಪ್ಪ ಉತ್ತಂಗಿ ಮತ್ತು ತಂಡಪ್ರತಿಕ್ರಿಯಿಸಿ: [email protected]...more9minPlay
June 30, 2021ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಸಂವಾದನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಸಂವಾದಪ್ರತಿಕ್ರಿಯಿಸಿ: [email protected]Background music used with thanks: https://www.youtube.com/watch?v=klaSo37P_K8...more1h 7minPlay
June 14, 2021ದಾವಣಗೆರೆ ಬೆಣ್ಣೆದೋಸೆ– ಬಿ.ಎನ್. ಮಲ್ಲೇಶ್ಬಿ.ಎನ್. ಮಲ್ಲೇಶ್ ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರು. ನಾಡಿನ ಪ್ರಮುಖ ಹಾಸ್ಯ ಬರಹಗಾರರು. ಎರಡನೇ ಬಾರಿಗೆ ಸಿರಿದನಿಯಲ್ಲಿ ದಾವಣಗೆರೆ ಬೆಣ್ಣೆದೋಸೆಯ ಸವಿಯನ್ನು ಮಾತಿನಲ್ಲಿ ಉಣಬಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ[email protected]ಸಂಚಿಕೆ ನಿರೂಪಣೆ, ನಿರ್ಮಾಣ: ಜ್ಯೋತಿ ಸಾಲಿಗ್ರಾಮ...more14minPlay
June 14, 2021ವಚನ ಸಾಂತ್ವನ– ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿವಚನ ಸಾಂತ್ವನಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ ಸಾಣೇಹಳ್ಳಿಶ್ರೀಗಳ ವಚನ ಸಂದೇಶ ಸರಣಿಯ ಆಯ್ದ ಸಂಚಿಕೆ ವಚನಗಾಯನ: ನಾಗರಾಜ ಎಚ್.ಎಸ್., ತಬಲಾ: ಶರಣಕುಮಾರ, ಶಿವಸಂಚಾರ ಸಾಣೇಹಳ್ಳಿ. ರಾಗ ಸಂಯೋಜನೆ: ತೋಟಪ್ಪ ಉತ್ತಂಗಿಸಂಚಿಕೆ ಸಂಕಲನ: ಜ್ಯೋತಿ ಸಾಲಿಗ್ರಾಮ...more6minPlay
June 13, 2021ಸಿರಿದನಿ ಜೂನ್ 15, 2021 ಮುನ್ನೋಟಸಿರಿದನಿಯ ಜೂನ್ 25ರ ಸಂಚಿಕೆಯಲ್ಲಿ ಬರುತ್ತಿದ್ದಾರೆರಿಯಲ್ ಸ್ಟಾರ್ ಉಪೇಂದ್ರಮಾತುಕತೆ ಉಪೇಂದ್ರ ಜೊತೆಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ವಚನ ಸಾಂತ್ವನಪತ್ರಕರ್ತ ಬಿ.ಎನ್. ಮಲ್ಲೇಶ್ ಅವರದಾವಣಗೆರೆ ಬೆಣ್ಣೆದೋಸೆ...more1minPlay
May 31, 2021ಮುದ್ದು ಮರಿಯ ಕವಿತೆ– ದೀಪಾ ಪಾವಂಜೆಒಂದು ಸುಂದರ ಚಿತ್ರಪಟದಿಂದ ಸ್ಫೂರ್ತಿ ಪಡೆದು ಕವಿತೆ ಬರೆದಿದ್ದಾರೆ ದೀಪಾ ಪಾವಂಜೆ. ಮಧುರವಾಗಿ ಹಾಡಿದ್ದಾರೆ ಸುಮಿತಾ ಪ್ರಶಾಂತ ಶೆಟ್ಟಿ ಕಟ್ಕೇರಿ. ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ. ಆಕಾಶವಾಣಿ ನಿರೂಪಕಿ, ಕಥೆ, ಕವನ, ರೇಡಿಯೋ ನಾಟಕ ಅವರಿಗಿಷ್ಟ.ಪ್ರತಿಕ್ರಿಯಿಸಿ: [email protected]ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ...more5minPlay
FAQs about ಸಿರಿದನಿ SIRIdani:How many episodes does ಸಿರಿದನಿ SIRIdani have?The podcast currently has 191 episodes available.